ಆ್ಯಪ್ನಗರ

ನಟ ಚಿರಂಜಿವಿ ಸರ್ಜಾಗೆ ಶ್ರದ್ಧಾಂಜಲಿ

ಗದಗ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಖ್ಯಾತ ನಟ ಚಿರಂಜಿವಿ ಸರ್ಜಾಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಾಗರಾಜ ಮೆಣಸಗಿ, ಪ್ರಹ್ಲಾದ ಹೊಸಳ್ಳಿ, ಮಂಜುನಾಥ ಕೋಟ್ನಿಕಲ್‌, ಅಶೋಕ ಮಂದಾಲಿ, ಮಹಾಂತೇಶ ಅರಗಂಜಿ, ರಮೇಶ ಸಜ್ಜಗಾರ, ಮುತ್ತು ಜಡಿ, ಹೇಮಂತ

Vijaya Karnataka 9 Jun 2020, 5:00 am
ಗದಗ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಖ್ಯಾತ ನಟ ಚಿರಂಜಿವಿ ಸರ್ಜಾಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಲಾಯಿತು.
Vijaya Karnataka Web shraddhanjali for actor chiranjeevi sarja
ನಟ ಚಿರಂಜಿವಿ ಸರ್ಜಾಗೆ ಶ್ರದ್ಧಾಂಜಲಿ

ನಾಗರಾಜ ಮೆಣಸಗಿ, ಪ್ರಹ್ಲಾದ ಹೊಸಳ್ಳಿ, ಮಂಜುನಾಥ ಕೋಟ್ನಿಕಲ್‌, ಅಶೋಕ ಮಂದಾಲಿ, ಮಹಾಂತೇಶ ಅರಗಂಜಿ, ರಮೇಶ ಸಜ್ಜಗಾರ, ಮುತ್ತು ಜಡಿ, ಹೇಮಂತ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ, ಆನಂದ ಹಂಡಿ, ಮಲ್ಲೇಶ ಬಿಂಗಿ, ಸತೀಶ ಗಿಡ್ಡಹನುಮಣ್ಣವರ, ಕೊಪ್ಪದ, ಸೋಮು ಮೇಟಿ, ಬಸವರಾಜ ಮೇಟಿ, ಪ್ರವೀಣ ಹಂದೇಲಿ, ಮಂಜು ನಾಗರಾಳ, ಸುರೇಶ ಗುಲಗಂಜಿ, ಶ್ರೀಕಾಂತ ಗೂಳಪ್ಪನವರ, ಪ್ರವೀಣ ಮಾಯಣ್ಣವರ, ಗೋಣೇಪ್ಪ ದುರಗಣ್ಣವರ, ಶಶಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ