ಆ್ಯಪ್ನಗರ

ಪೇಜಾವರ ಶ್ರೀಗೆ ಶ್ರದ್ಧಾಂಜಲಿ

ಗದಗ: ಅಸ್ತಂಗತರಾದ ಪೇಜಾವರ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಬುಧವಾರ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ಬೆಟಗೇರಿಯ ಕಿತ್ತೂರು ಚೆನ್ನಮ್ಮ ಉದ್ಯಾನದಲ್ಲಿಶ್ರದ್ಧಾಂಜಲಿ ಸಭೆ ನಡೆಯಿತು.

Vijaya Karnataka 2 Jan 2020, 5:00 am
ಗದಗ: ಅಸ್ತಂಗತರಾದ ಪೇಜಾವರ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಬುಧವಾರ ಬೆಟಗೇರಿ ರೈಲ್ವೆ ಹೋರಾಟ ಸಮಿತಿಯಿಂದ ಬೆಟಗೇರಿಯ ಕಿತ್ತೂರು ಚೆನ್ನಮ್ಮ ಉದ್ಯಾನದಲ್ಲಿಶ್ರದ್ಧಾಂಜಲಿ ಸಭೆ ನಡೆಯಿತು.
Vijaya Karnataka Web shraddhanjali for pageavar sri
ಪೇಜಾವರ ಶ್ರೀಗೆ ಶ್ರದ್ಧಾಂಜಲಿ


ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪ್ರೇಮನಾಥ ಬರದ್ವಾಡ, ಲಿಂಗರಾಜ ಬಗಲಿ, ಬೋಜಪ್ಪ ಹೆಗ್ಗಡಿ, ವೀರಣ್ಣ ಮುಳ್ಳಾಳ, ಬಿ.ಬಿ. ಗಿಡ್ನಂದಿ ಮಾತನಾಡಿದರು.

ಈರಣ್ಣ ಪಟ್ಟಣಶೆಟ್ಟಿ, ಕೆ.ಎಸ್‌. ಲಕ್ಕುಂಡಿ, ನಾಮದೇವ ಜಗದಾಳೆ, ಎಸ್‌.ವಿ. ಸುಲಾಖೆ, ಎ.ಎಂ. ರೋಣದ, ಶ್ರೀಧರ ರಂಗ್ರೆಜಿ, ವಿ.ಇ. ಕಲಾಲ, ಎಲ್‌. ಆರ್‌. ಚಂದ್ರಗಿರಿ, ಅಶೋಕ ಅಂಗಡಿ, ಈರಣ್ಣ ಜ್ಯೋತಿ, ಗಣೇಶಸಿಂಗ್‌ ಬ್ಯಾಳಿ, ವಿಲಯಂ ಗುಂಡಿ, ಸಂಧ್ಯಾ ಗುಂಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ