ಆ್ಯಪ್ನಗರ

ಶಿಕ್ಷಕ ಅಣ್ಣಿಗೇರಿ ಗುರುಗಳಿಗೆ ಶ್ರದ್ಧಾಂಜಲಿ

ಗದಗ: ಇಲ್ಲಿನ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿನ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಕಟ್ಟಡದಲ್ಲಿಸಂತ ಶಿಕ್ಷಕ ಬಿ.ಜಿ.ಅಣ್ಣಿಗೇರಿ ಗುರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.

Vijaya Karnataka 21 Sep 2019, 5:00 am
ಗದಗ: ಇಲ್ಲಿನ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿನ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಕಟ್ಟಡದಲ್ಲಿಸಂತ ಶಿಕ್ಷಕ ಬಿ.ಜಿ.ಅಣ್ಣಿಗೇರಿ ಗುರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.
Vijaya Karnataka Web shraddhanjali for teacher anniegeri gurus
ಶಿಕ್ಷಕ ಅಣ್ಣಿಗೇರಿ ಗುರುಗಳಿಗೆ ಶ್ರದ್ಧಾಂಜಲಿ


ನೀಲಕಂಠೇಶ್ವರ ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್‌ ರಘುನಾಥ ತುಕ್ಕಾ ಮಾತನಾಡಿ, ಇಂದಿನ ಯುಗದಲ್ಲಿಯಾವುದೇ ಫಲಾಪೇಕ್ಷೆ ಇಲ್ಲದೆ ಅಣ್ಣಿಗೇರಿ ಶಿಕ್ಷಕರು ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ನಿರಂತರವಾಗಿ ಗಣಿತ ಮತ್ತು ಇಂಗ್ಲಿಷ ವಿಷಯಗಳ ಜ್ಞಾನ ಬೋಧನೆ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಎಂದರು.

ಎರಡೂ ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಆರ್‌.ಬಿ.ಕೆಂಚಗುಂಡಿ, ಬಿ.ಎಸ್‌.ಹಿಂಡಿ, ಪಿ.ಎಚ್‌.ಗೋಟೂರ, ಬಿ.ಐ.ಹಿಂಡಿ, ದೇವೇಂದ್ರಪ್ಪ ಗೋಟೂರ, ಲಕ್ಷತ್ರ್ಮಣ ಗೋಟೂರ, ವಿರೇಶ ಬಂಡಾ, ವಾಸು ಜೋಗಿ, ನಾಗಲಿಂಗಪ್ಪ ಐಲಿ, ಕರ್ನಾಟಕ ರಾಜ್ಯ ಕುರುಹಿನಶೆಟ್ಟಿ ನೌಕರರ ಸಂಘದ ಅಧ್ಯಕ್ಷ ಸುರೇಶ ನೀಲನೂರ, ಪ್ರಧಾನ ಕಾರ್ಯದರ್ಶಿ ಸಿ.ಎನ್‌.ಐಲಿ, ಸೂರ್ಯಪ್ರಕಾಶ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ