ಆ್ಯಪ್ನಗರ

ಶ್ರೀ ಮರುಳಸಿದ್ಧೇಶ್ವ ಜಾತ್ರಾ ಮಹೋತ್ಸವ

ಡಂಬಳ: ಮಹಾ ನವಮಿ ನಿಮಿತ್ತ ಗ್ರಾಮದ ಆರಾಧ್ಯ ದೇವರಾದ ಶ್ರೀ ಮರುಳಸಿದ್ಧೇಶ್ವ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಡೊಳ್ಳು ಮತ್ತು ಭಜನಾ ಮೇಳಗಳೊಂದಿಗೆ ದೇವರ ಗುಡ್ಡಕ್ಕೆ ಸಂಚರಿಸಿತು.ದೇವರ ಗುಡ್ಡದಲ್ಲಿಇರುವ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Vijaya Karnataka 9 Oct 2019, 5:00 am
ಡಂಬಳ: ಮಹಾ ನವಮಿ ನಿಮಿತ್ತ ಗ್ರಾಮದ ಆರಾಧ್ಯ ದೇವರಾದ ಶ್ರೀ ಮರುಳಸಿದ್ಧೇಶ್ವ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
Vijaya Karnataka Web shri relaudasdevshwa jatra mahotsavam
ಶ್ರೀ ಮರುಳಸಿದ್ಧೇಶ್ವ ಜಾತ್ರಾ ಮಹೋತ್ಸವ

ಡೊಳ್ಳು ಮತ್ತು ಭಜನಾ ಮೇಳಗಳೊಂದಿಗೆ ದೇವರ ಗುಡ್ಡಕ್ಕೆ ಸಂಚರಿಸಿತು.ದೇವರ ಗುಡ್ಡದಲ್ಲಿಇರುವ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರತಿ ವರ್ಷ ಮಹನವಮಿ ದಿವಸ ಬನ್ನಿ ಜಾತ್ರೆ ಮಹೋತ್ಸವ ಮಾಡಿದರೆ ಈ ಭಾಗದ ಉತ್ತಮ ಮಳೆಯಾಗುತ್ತದೆ. ಸಮೃದ್ದಿವಾದ ಬೆಳೆ ಬೆಳೆದು ಜಾನುವಾರಗಳಿಗೂ ಆಹಾರದ ಸಮಸ್ಯೆ ಕಾಡುವುದಿಲ್ಲಎನ್ನುವ ನಂಬಿಕೆ ಭಕ್ತರದ್ದು. ನಂತರ ಅನ್ನ ಸಂತರ್ಪಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ