ಆ್ಯಪ್ನಗರ

ಬಸವ ಕೇಂದ್ರದ ಶಿವಾನುಭವ ಇಂದು

ಗದಗ: ಇಲ್ಲಿಯ ಒಕ್ಕಲಗೇರಿ ಓಣಿಯ ಜಗದ್ಗುರು ತೋಂಟದ ಚಿಲಾಳಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.9 ರಂದು ಸಾಯಂಕಾಲ 6.30ಕ್ಕೆ ಬಸವಕೇಂದ್ರದ ಶಿವಾನುಭವ ಕಾರ್ಯಕ್ರಮ ನಡೆಯಲಿದೆ.

Vijaya Karnataka 9 Jun 2019, 5:00 am
ಗದಗ: ಇಲ್ಲಿಯ ಒಕ್ಕಲಗೇರಿ ಓಣಿಯ ಜಗದ್ಗುರು ತೋಂಟದ ಚಿಲಾಳಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.9 ರಂದು ಸಾಯಂಕಾಲ 6.30ಕ್ಕೆ ಬಸವಕೇಂದ್ರದ ಶಿವಾನುಭವ ಕಾರ್ಯಕ್ರಮ ನಡೆಯಲಿದೆ.
Vijaya Karnataka Web sivanubhava of basavakendra today
ಬಸವ ಕೇಂದ್ರದ ಶಿವಾನುಭವ ಇಂದು


ಬಸವಕೇಂದ್ರದ ಅಧ್ಯಕ್ಷ ಕೆ.ಎಸ್‌ ಚಟ್ಟಿ ಅಧ್ಯಕ್ಷ ತೆ ವಹಿಸುವರು. ವಚನಾರ್ಥ ಚಿಂತನೆ ಭಾಗ್ಯ ಹೊನಗಣ್ಣವರ ನಡೆಸುವರು. ಶರಣರ ದೃಷ್ಠಿಯಲ್ಲಿ ಪರಿಸರ ವಿಷಯ ಕುರಿತು ಪ್ರೊ.ಎಸ್‌.ಯು ಸಜ್ಜನಶೆಟ್ರ ಉಪನ್ಯಾಸ ನೀಡುವರು. ಚಿಲಾಳಸ್ವಾಮಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ ಕುರಟ್ಟಿ ಆಗಮಿಸುವರು ಎಂದು ಬಸವಕೇಂದ್ರದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ