ಆ್ಯಪ್ನಗರ

ಸೈನಿಕ ಹುಳು ನಿಯಂತ್ರಣ ಮಾಹಿತಿ

ಮುಳಗುಂದ : ಗೋವಿನ ಜೋಳ ಸೇರಿದಂತೆ ಹಲವು ಬೆಳೆಗೆ ಕಾಡುವ ಸೈನಿಕ ಹುಳು ನಿಯಂತ್ರಣ ಹಾಗೂ ರೋಗ ಬಾಧೆಗೀಡಾದ ಬೆಳೆಗೆ ಕೊಡುವ ಔಷಧಿಗಳ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿ ರೈತರಿಗೆ ನೀಡಿದರು.

Vijaya Karnataka 24 Jul 2019, 5:00 am
ಮುಳಗುಂದ : ಗೋವಿನ ಜೋಳ ಸೇರಿದಂತೆ ಹಲವು ಬೆಳೆಗೆ ಕಾಡುವ ಸೈನಿಕ ಹುಳು ನಿಯಂತ್ರಣ ಹಾಗೂ ರೋಗ ಬಾಧೆಗೀಡಾದ ಬೆಳೆಗೆ ಕೊಡುವ ಔಷಧಿಗಳ ಕುರಿತು ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿ ರೈತರಿಗೆ ನೀಡಿದರು.
Vijaya Karnataka Web soldier worm control information
ಸೈನಿಕ ಹುಳು ನಿಯಂತ್ರಣ ಮಾಹಿತಿ


ಸಹಾಯಕ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪೂರ, ನಿಶಾಂತ ಬಂಕಾಪೂರ, ವೀರಪ್ಪ ಸಜ್ಜನ, ಮಹದೇವ ಬೈರವಾಡ, ಅವರು ಸೈನಿಕ ಹುಳು ನಿಯಂತ್ರಣಕ್ಕಾಗಿ ಹೊಲದಲ್ಲಿ ಸೌರ ದೀಪದ ಬಲೆ ಅಳವಡಿಸಿಕೊಳ್ಳುವ ಕುರಿತು ರೋಗ ಪೀಡಿತ ಪ್ರದೇಶದಲ್ಲಿ ಔಷಧೋಪಚಾರ ಮಾಡುವ ವಿಧಾನ ಕುರಿತ ಮಾಹಿತಿ ನೀಡಿದರು.

ಮಹಾದೇವಪ್ಪ ಹುಬ್ಬಳ್ಳಿ, ಸಿದ್ದಪ್ಪ ಶಿರಹಟ್ಟಿ, ಮಲಕಾಜಪ್ಪ ಮಾಗಡಿ, ಮಹಾಂತೇಶ ವಿಜಾಪೂರ, ಮುನ್ನಾ ಮುಜಾವರ, ಖಾಸಿಂ ಹಾದಿಮನಿ, ಸಿದ್ದಪ್ಪ ಬಂಗಿ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ