ಆ್ಯಪ್ನಗರ

ಹೊಳೆಆಲೂರಿಗೆ ಎಸ್‌ಪಿ ಭೇಟಿ

ಹೊಳೆಆಲೂರು: ಗ್ರಾಮಕ್ಕೆ ಗದಗ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಭೇಟಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

Vijaya Karnataka 26 Aug 2019, 5:00 am
ಹೊಳೆಆಲೂರು: ಗ್ರಾಮಕ್ಕೆ ಗದಗ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಭೇಟಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
Vijaya Karnataka Web sp visit to gloryaloor
ಹೊಳೆಆಲೂರಿಗೆ ಎಸ್‌ಪಿ ಭೇಟಿ


ಪಿಎಸ್‌ಐ ಎಲ್‌.ಕೆ. ಜೂಲಕಟ್ಟಿ ಮಾತನಾಡಿ,ಗ್ರಾಮಸ್ಥರಿಗೆ ಧೈರ‍್ಯದಿಂದ ಇರಲು ಹೇಳಿದರು.ಸ್ಥಳೀಯ ವರ್ತಕರಾದ ಎಸ್‌.ಎಲ್‌. ಗದಗ, ಶಿವಣ್ಣ ಯಾವಗಲ್ಲ, ಕಲ್ಲನಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ