ಆ್ಯಪ್ನಗರ

ಹೊಳೆಆಲೂರಿನಲ್ಲಿ ವಿಶೇಷ ಪೂಜೆ, ಭಕ್ತರ ಪ್ರಾರ್ಥನೆ

ಹೊಳೆಆಲೂರ : ಇಡೀ ಗ್ರಾಮ ನೆರೆಹಾವಳಿ ಚಿಂತೆಗೆ ತುತ್ತಾಗಿದ್ದರೂ ಜನರ ಭಕ್ತಿ ಮಾತ್ರ ಕುಗ್ಗಿಲ್ಲ ಎನ್ನುವುದನ್ನು ಶ್ರಾವಣ ಕಡೆಯ ಸೋಮವಾರ ಸಾಬೀತು ಮಾಡಿತು. ಕಲ್ಮೇಶ್ವರ ದೇವಸ್ಥಾನದ ಅರ್ಚಕ ನೀಲಕಂಠಯ್ಯ ಭಿಕ್ಷಾವತಿ ಹಿರೇಮಠ ಅವರು ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.

Vijaya Karnataka 27 Aug 2019, 5:00 am
ಹೊಳೆಆಲೂರ : ಇಡೀ ಗ್ರಾಮ ನೆರೆಹಾವಳಿ ಚಿಂತೆಗೆ ತುತ್ತಾಗಿದ್ದರೂ ಜನರ ಭಕ್ತಿ ಮಾತ್ರ ಕುಗ್ಗಿಲ್ಲ ಎನ್ನುವುದನ್ನು ಶ್ರಾವಣ ಕಡೆಯ ಸೋಮವಾರ ಸಾಬೀತು ಮಾಡಿತು.
Vijaya Karnataka Web GDG-26HLR1B
ಹೊಳೆಆಲೂರಿನ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಬಸವನಿಗೆ ಅಭಿಷೇಕ ಮಾಡಿಸಿ ನೈವೇದ್ಯ ಸಮರ್ಪಿಸಿದರು.

ಕಲ್ಮೇಶ್ವರ ದೇವಸ್ಥಾನದ ಅರ್ಚಕ ನೀಲಕಂಠಯ್ಯ ಭಿಕ್ಷಾವತಿ ಹಿರೇಮಠ ಅವರು ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.

ಯಚ್ಚರೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಮುಂತಾದಗಳಲ್ಲಿ ಬೆಳಗ್ಗೆ 5 ರಿಂದಲೇ ಭಕ್ತಿ ಸೇವೆ ಪ್ರಾರಂಭವಾಗಿತ್ತು. ಅನೇಕ ಭಕ್ತರು ಮನೆಯಿಂದ ನೈವೇದ್ಯ ತಂದು ದೇವರಿಗೆ ಸಮರ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ