ಆ್ಯಪ್ನಗರ

ಸಹಿ ಸಂಗ್ರಹ ಚಳವಳಿ ಪ್ರಾರಂಭ

ಗಜೇಂದ್ರಗಡ : ಅಂಗನವಾಡಿ ಕೇಂದ್ರದಲ್ಲಿಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ‍್ಯಕರ್ತೆಯರು ಶನಿವಾರ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಪ್ರಾರಂಭಸಿದರು.

Vijaya Karnataka 17 Nov 2019, 5:00 am
ಗಜೇಂದ್ರಗಡ : ಅಂಗನವಾಡಿ ಕೇಂದ್ರದಲ್ಲಿಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ‍್ಯಕರ್ತೆಯರು ಶನಿವಾರ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಪ್ರಾರಂಭಸಿದರು.
Vijaya Karnataka Web start of the signature collection movement
ಸಹಿ ಸಂಗ್ರಹ ಚಳವಳಿ ಪ್ರಾರಂಭ


ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಬಾಲು ರಾಟೋಡ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ‍್ಯ ಒದಗಿಸಲು ಮೊದಲು ಅಧ್ಯತೆ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿಪೂರ್ವ ಪ್ರಾಥಮಿಕ, ಶಿಕ್ಷಣ ಪ್ರಾರಂಭಿಸಲು ಸರಕಾರ ಮುಂದಾಗಬೇಕು. ಇದರಿಂದ ಬಡ ಜನತೆಗೆ ಅನಕೂಲವಾಗಲಿದೆ ಎಂದರು.

ಪೀರು ರಾಟೋಡ, ಸುವರ್ಣಾ ಇಂಡಿ, ಶರಣಮ್ಮಾ ವಾಲಿ, ದ್ರಾಕ್ಷಾಯಣಿ ಗುಂಡೆ, ಶರಣಮ್ಮಾ ಮಳೋತ್ತರ, ಹುಸೇನಬಿ ಬಾಗವಾನ, ಸಂಗೀತಾ ಚವ್ವಾಣ, ಕಳಕಮ್ಮಾ ಸೂಡಿ, ಲಕ್ಷಿತ್ರ್ಮ ಕರಡಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ