ಗಜೇಂದ್ರಗಡ : ಅಂಗನವಾಡಿ ಕೇಂದ್ರದಲ್ಲಿಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಶನಿವಾರ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಪ್ರಾರಂಭಸಿದರು.
ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಬಾಲು ರಾಟೋಡ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ಮೊದಲು ಅಧ್ಯತೆ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿಪೂರ್ವ ಪ್ರಾಥಮಿಕ, ಶಿಕ್ಷಣ ಪ್ರಾರಂಭಿಸಲು ಸರಕಾರ ಮುಂದಾಗಬೇಕು. ಇದರಿಂದ ಬಡ ಜನತೆಗೆ ಅನಕೂಲವಾಗಲಿದೆ ಎಂದರು.
ಪೀರು ರಾಟೋಡ, ಸುವರ್ಣಾ ಇಂಡಿ, ಶರಣಮ್ಮಾ ವಾಲಿ, ದ್ರಾಕ್ಷಾಯಣಿ ಗುಂಡೆ, ಶರಣಮ್ಮಾ ಮಳೋತ್ತರ, ಹುಸೇನಬಿ ಬಾಗವಾನ, ಸಂಗೀತಾ ಚವ್ವಾಣ, ಕಳಕಮ್ಮಾ ಸೂಡಿ, ಲಕ್ಷಿತ್ರ್ಮ ಕರಡಿ ಇತರರಿದ್ದರು.
ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಕಾರ್ಮಿಕ ಮುಖಂಡ ಬಾಲು ರಾಟೋಡ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ಮೊದಲು ಅಧ್ಯತೆ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿಪೂರ್ವ ಪ್ರಾಥಮಿಕ, ಶಿಕ್ಷಣ ಪ್ರಾರಂಭಿಸಲು ಸರಕಾರ ಮುಂದಾಗಬೇಕು. ಇದರಿಂದ ಬಡ ಜನತೆಗೆ ಅನಕೂಲವಾಗಲಿದೆ ಎಂದರು.
ಪೀರು ರಾಟೋಡ, ಸುವರ್ಣಾ ಇಂಡಿ, ಶರಣಮ್ಮಾ ವಾಲಿ, ದ್ರಾಕ್ಷಾಯಣಿ ಗುಂಡೆ, ಶರಣಮ್ಮಾ ಮಳೋತ್ತರ, ಹುಸೇನಬಿ ಬಾಗವಾನ, ಸಂಗೀತಾ ಚವ್ವಾಣ, ಕಳಕಮ್ಮಾ ಸೂಡಿ, ಲಕ್ಷಿತ್ರ್ಮ ಕರಡಿ ಇತರರಿದ್ದರು.