ಆ್ಯಪ್ನಗರ

ಸತತ ಪ್ರಯತ್ನದಿಂದ ಪರೀಕ್ಷೆಯಲ್ಲಿ ಯಶ

ರೋಣ : ಪಿಯುಸಿ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನಗಳ ವಿಷಯದ ಮೇಲೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚನ್ನಮ್ಮ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಪ್ರಶ್ನೆ ಪತ್ರಿಕೆ ಬಿಡಿಸುವ ಹಾಗೂ ಪರಿಹಾರ ಬೋಧನಾ ಕಾರ್ಯ ಮಾಡಲಾಯಿತು.

Vijaya Karnataka 3 Feb 2020, 5:00 am
ರೋಣ : ಪಿಯುಸಿ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನಗಳ ವಿಷಯದ ಮೇಲೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ವೀರರಾಣಿ ಚನ್ನಮ್ಮ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಪ್ರಶ್ನೆ ಪತ್ರಿಕೆ ಬಿಡಿಸುವ ಹಾಗೂ ಪರಿಹಾರ ಬೋಧನಾ ಕಾರ್ಯ ಮಾಡಲಾಯಿತು.
Vijaya Karnataka Web success in the exam with constant effort
ಸತತ ಪ್ರಯತ್ನದಿಂದ ಪರೀಕ್ಷೆಯಲ್ಲಿ ಯಶ


ಸಂಪನ್ಮೂಲ ವ್ಯಕ್ತಿ ಪ್ರೊ. ಆರ್‌. ರಾಮಚಂದ್ರಪ್ಪನವರು ವಾರ್ಷಿಕ ಪರೀಕ್ಷೆಯಲ್ಲಿಎಲ್ಲವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾದರೆ ಸತತ ಪ್ರಯತ್ನ ಹಾಗೂ ಕ್ರಿಯಾಶೀಲತೆ ಮುಖ್ಯ. ಪ್ರತಿ ವರ್ಷದಂತೆ ಈ ವರ್ಷವೂ ಪ್ರಶ್ನೆಪತ್ರಿಕೆಯಲ್ಲಿಸರಳ ಮತ್ತು ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗಳು ಇರುವುದರಿಂದ ಸರಳ ಪಾಸಾಗುವಿಕೆ ತಂತ್ರ ಬಹಳ ಮುಖ್ಯ ಎಂದರು.

ಸಂಪನ್ಮೂಲ ವ್ಯಕ್ತಿ ಪ್ರೊ. ಮಹಾಂತೇಶ ಅರಹುಣಸಿ, ವಾಣಿಜ್ಯ ವಿಷಯವು ವಿದ್ಯಾರ್ಥಿಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುವ ವಿಷಯವಾಗಿದೆ. ಬೋಧನಾ ಪರಿಹಾರದಲ್ಲಿಎಲ್ಲಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಾಗಿದೆ ಎಂದರು.

ಪ್ರಾ.ಪಿ.ವಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎನ್‌. ಕೆ. ಗಾಡಗೊಳಿ, ಪ್ರೊ. ಎಸ್‌. ಆರ್‌. ಟಕ್ಕರ ಉಪಸ್ಥಿತರಿದ್ದರು. ಪ್ರೊ. ಎಚ್‌. ಬಿ. ಕುರಡಗಿ ನಿರೂಪಿಸಿದರು. ಪ್ರೊ. ವಿ.ವೈ. ಸೋಮಗುಂಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ