ಆ್ಯಪ್ನಗರ

ಯಶಸ್ಸು ಒಂದು ಏಣಿ ಇದ್ದಂತೆ

ಗದಗ: ನಗರದ ಸ್ವಯಂ ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕೆ ತರಬೇತಿ ಕಾರ್ಯಕ್ರಮ ನಡೆಯಿತು.

Vijaya Karnataka 18 Aug 2019, 5:00 am
ಗದಗ: ನಗರದ ಸ್ವಯಂ ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಮಹಿಳೆಯರ ಸಿದ್ಧ ಉಡುಪುಗಳ ತಯಾರಿಕೆ ತರಬೇತಿ ಕಾರ್ಯಕ್ರಮ ನಡೆಯಿತು.
Vijaya Karnataka Web success is like a ladder
ಯಶಸ್ಸು ಒಂದು ಏಣಿ ಇದ್ದಂತೆ


ಜಿಪಂ ಯೋಜನಾ ನಿರ್ದೇಶಕ ಸಿ.ಆರ್‌. ಮುಂಡರಗಿ ಮಾತನಾಡಿ, ಯಶಸ್ಸು ಎನ್ನುವುದು ಒಂದು ಏಣಿಯಂತೆ. ಎರಡು ಕೈಗಳನ್ನು ಜೇಬಿನಲ್ಲಿಟ್ಟುಕೊಂಡು ಈ ಏಣಿಯನ್ನು ಯಾರು ಏರಾಗುವುದಿಲ್ಲ. ನಿಮ್ಮ ಶ್ರಮ ಹಾಗೂ ಏಣಿ ಹತ್ತುವ ಕ್ರಮ ಎರಡು ಮುಖ್ಯ. ಅಂದಾಗ ಮಾತ್ರ ಸ್ವಯಂ ಪ್ರಯತ್ನದಿಂದ ತಾವು ಮುಂದೆ ಬರಲು ಸಾಧ್ಯವಾಗುವುದು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಎಂ.ಎಸ್‌. ಕಲ್ಮಲಿ ಮಾತನಾಡಿ, ನಾವು ಕಲಿತಿರುವ ವೃತ್ತಿಯಲ್ಲಿ ಅಭಿವೃದ್ಧಿ ಪಡೆಯಬೇಕೆಂದರೆ ಕೌಶಲ ತುಂಬಾ ಮುಖ್ಯ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಚಂದ್ರಶೇಖರ, ರಾಘವೇಂದ್ರ ಪಾಟೀಲ, ಲೀಲಾ ಸಂಕಣ್ಣವರ, ನವಿನ ಹಿರೇಗೌಡರ, ನಾಗವೇಣಿ ವಡವಡಗಿ, ಸುಷ್ಮಾ, ನೇತ್ರಾವತಿ, ನಾಗಮ್ಮ, ವಿನೋದಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ