ಆ್ಯಪ್ನಗರ

ಮುಷ್ಕರಕ್ಕೆ ಕೃಷಿ ಕೂಲಿಕಾರ್ಮಿಕರ ಬೆಂಬಲ

ಗಜೇಂದ್ರಗಡ : ದೇಶದಲ್ಲಿ ಜ. 8, 9 ರಂದು ನಡೆಯುವ ಅಖಿಲ ಭಾರತ ಕಾರ್ಮಿಕರ ಮುಷ್ಕರವನ್ನು ಗಜೇಂದ್ರಗಡ ತಾಲೂಕು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘಟನೆ ಬೆಂಬಲಿಸಿದೆ.

Vijaya Karnataka 5 Jan 2019, 5:00 am
ಗಜೇಂದ್ರಗಡ : ದೇಶದಲ್ಲಿ ಜ. 8, 9 ರಂದು ನಡೆಯುವ ಅಖಿಲ ಭಾರತ ಕಾರ್ಮಿಕರ ಮುಷ್ಕರವನ್ನು ಗಜೇಂದ್ರಗಡ ತಾಲೂಕು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘಟನೆ ಬೆಂಬಲಿಸಿದೆ.
Vijaya Karnataka Web support for agricultural workers for strikes
ಮುಷ್ಕರಕ್ಕೆ ಕೃಷಿ ಕೂಲಿಕಾರ್ಮಿಕರ ಬೆಂಬಲ


ಗೋಗೇರಿ ಗ್ರಾಮದಲ್ಲಿ ಶುಕ್ರವಾರ ಕೃಷಿ ಕೂಲಿಕಾರ್ಮಿಕರ ಜತೆಗೆ ಮುಷ್ಕರದ ಭಿತ್ತಿ ಪತ್ರ ಬಿಡುಗಡೆ ಮಾಡಿದ ಸಂಘಟನೆ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ಪಟ್ಟಣದಲ್ಲಿ ಎರಡು ದಿನಗಳ ಮುಷ್ಕರದಲ್ಲಿ ಕಾರ್ಮಿಕರು ಪಾಲ್ಗೊಳ್ಳುವರು ಎಂದರು.

ಗ್ರಾಮ ಘಟಕ ಮುಖಂಡ ಕುಮಾರಸ್ವಾಮಿ ನಾಯ್ಕರ ಮಾತನಾಡಿದರು. ಅಂಬರೇಶ ಎಗರಿ, ರಾಜು ಗಾರ್ಗಿ, ಜಗದೀಶ ಚೋಪಡೆ, ರಮೇಶ ಮೇಟಿ, ಯಲ್ಲಮ್ಮ ಗಾರ್ಗಿ, ಈರಪ್ಪ ಮೇಟಿ, ರೇಣವ್ವ ಬೂದಿಹಾಳ, ಜೋತ್ತೆಪ್ಪ ಹೊರಪೇಟೆ, ಸದಾಶಿವ ಪಾಟೀಲ, ಮುದಕಪ್ಪ ಬಂಡಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ