ಲಕ್ಷ್ಮೇಶ್ವರ : ಲಕ್ಷ್ಮೇಶ್ವರ-ಗದಗ ರಸ್ತೆಯ ಗೊಜನೂರು ಹಳ್ಳದಲ್ಲಿ ಮಂಗಳವಾರ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಬಿದ್ದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ 8 ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಗದಗ ತಾಲೂಕಿನ ಯಲಿಶಿರಂದ ಗ್ರಾಮದ ನಾಗಪ್ಪ ಬಿಜಾಪುರ ಎಂಬ ಕುಟುಂಬದವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಕ್ತಿಮಂದಿರ ದರ್ಶನಕ್ಕೆ ತೆರಳಿದ್ದರು, ಸಂಜೆ ವಾಪಸ್ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಟಂಟಂ ಬಿದ್ದಿದೆ. ವಾಹನದಲ್ಲಿದ್ದ ನಾಗಪ್ಪ ಬಿಜಾಪುರ, ಅಕ್ಷ ಯ ಬಿಜಾಪುರ, ರೇಖಾ ಬಿಜಾಪುರ, ರಮೇಶ ಬಿಜಾಪುರ, ಅಭಿಷೇಕ ಬಿಜಾಪುರ, ಅರ್ಚನಾ ಬಿಜಾಪುರ, ನೀಲಕಂಠ ಬಿಜಾಪುರ, ಚಾಲಕ ನೀಲಪ್ಪ ಹರಿಹರ ಗಾಯಗೊಂಡಿದ್ದಾರೆ. ಅಭಿಷೇಕ ಎಂಬವರಿಗೆ ತೀವ್ರ ಗಾಯಗೊಡಿದ್ದು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ತಾಲೂಕಿನ ಯಲಿಶಿರಂದ ಗ್ರಾಮದ ನಾಗಪ್ಪ ಬಿಜಾಪುರ ಎಂಬ ಕುಟುಂಬದವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಕ್ತಿಮಂದಿರ ದರ್ಶನಕ್ಕೆ ತೆರಳಿದ್ದರು, ಸಂಜೆ ವಾಪಸ್ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಟಂಟಂ ಬಿದ್ದಿದೆ. ವಾಹನದಲ್ಲಿದ್ದ ನಾಗಪ್ಪ ಬಿಜಾಪುರ, ಅಕ್ಷ ಯ ಬಿಜಾಪುರ, ರೇಖಾ ಬಿಜಾಪುರ, ರಮೇಶ ಬಿಜಾಪುರ, ಅಭಿಷೇಕ ಬಿಜಾಪುರ, ಅರ್ಚನಾ ಬಿಜಾಪುರ, ನೀಲಕಂಠ ಬಿಜಾಪುರ, ಚಾಲಕ ನೀಲಪ್ಪ ಹರಿಹರ ಗಾಯಗೊಂಡಿದ್ದಾರೆ. ಅಭಿಷೇಕ ಎಂಬವರಿಗೆ ತೀವ್ರ ಗಾಯಗೊಡಿದ್ದು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.