ಆ್ಯಪ್ನಗರ

ಜಿಲ್ಲಾ ಕಾರಾಗೃಹದಲ್ಲಿ ಟಿಬಿ ಸರ್ವೇ ಕಾರ್ಯ

ಗದಗ : ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಶನಿವಾರ ಬೆಟಗೇರಿಯ ಜಿಲ್ಲಾ ಕಾರಾಗೃಹದಲ್ಲಿ ಸಕ್ರಿಯ ಟಿಬಿ ಪ್ರಕರಣ ಕಂಡುಹಿಡಿಯುವ ಸರ್ವೇ ಕಾರ್ಯಕ್ರಮ ನಡೆಯಿತು.

Vijaya Karnataka 6 Jan 2019, 5:00 am
ಗದಗ : ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಶನಿವಾರ ಬೆಟಗೇರಿಯ ಜಿಲ್ಲಾ ಕಾರಾಗೃಹದಲ್ಲಿ ಸಕ್ರಿಯ ಟಿಬಿ ಪ್ರಕರಣ ಕಂಡುಹಿಡಿಯುವ ಸರ್ವೇ ಕಾರ್ಯಕ್ರಮ ನಡೆಯಿತು.
Vijaya Karnataka Web tb survey work in district jail
ಜಿಲ್ಲಾ ಕಾರಾಗೃಹದಲ್ಲಿ ಟಿಬಿ ಸರ್ವೇ ಕಾರ್ಯ


ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಚಂದ್ರಕಲಾ ಜೆ. ಮಾತನಾಡಿ, ಸಕ್ರಿಯ ಟಿಬಿ ಪ್ರಕರಣ ಕಂಡುಡಿಯುವ ಸರ್ವೇ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅಶ್ವತ್ಥರೆಡ್ಡಿ ಸ್ವಾಗತಿಸಿದರು. ಕಾರಾಗೃಹದ ಅಧೀಕ್ಷಕ ಕೆ.ಎಸ್‌. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರಾಗೃಹದ ಸಿಬ್ಬಂದಿ, ಪ್ರವೀಣ ರಾಮಗಿರಿ, ಡಾ. ಮಹೇಶ ಹೂಗಾರ, ಜಿ.ಎಸ್‌. ಬಾಗಡೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ