ಆ್ಯಪ್ನಗರ

ಶಿಕ್ಷಕರು ಬದುಕು ರೂಪಿಸುವ ರೂವಾರಿಗಳು

ಗಜೇಂದ್ರಗಡ : ಶಿಕ್ಷಕರು ಜೀವನ ಕರುಣಿಸುವ ಶಕ್ತಿದಾತರು. ತಂದೆ ತಾಯಿಗಳು, ಜನ್ಮ ನೀಡಿದರೆ ಶಿಕ್ಷಕರು ಬದಕುವ ರೀತಿ ಕರುಣಿಸಿ ಸರಿ ಮಾರ್ಗದಲ್ಲಿಮುನ್ನಡೆಯಲು ಶಕ್ತಿ ಕರುಣಿಸುವ ರೋವಾರಿಗಳಾಗಿದ್ದಾರೆ ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.

Vijaya Karnataka 17 Oct 2019, 5:00 am
ಗಜೇಂದ್ರಗಡ : ಶಿಕ್ಷಕರು ಜೀವನ ಕರುಣಿಸುವ ಶಕ್ತಿದಾತರು. ತಂದೆ ತಾಯಿಗಳು, ಜನ್ಮ ನೀಡಿದರೆ ಶಿಕ್ಷಕರು ಬದಕುವ ರೀತಿ ಕರುಣಿಸಿ ಸರಿ ಮಾರ್ಗದಲ್ಲಿಮುನ್ನಡೆಯಲು ಶಕ್ತಿ ಕರುಣಿಸುವ ರೋವಾರಿಗಳಾಗಿದ್ದಾರೆ ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.
Vijaya Karnataka Web teachers make life
ಶಿಕ್ಷಕರು ಬದುಕು ರೂಪಿಸುವ ರೂವಾರಿಗಳು


ಸ್ಥಳೀಯ ಎಸ್‌.ಎಂ. ಭೂಮರೆಡ್ಡಿ ಪಿಯುಸಿ ಕಾಲೇಜ 1977, 78, 79 ನೇ ಸಾಲಿನಲ್ಲಿಕಲಿತ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹೋನ್ನತ ಉದ್ದೇಶದಿಮದ ಪಾಠ ಮಾಡುವ ಶಿಕ್ಷಕಕರ ಕೈಯಲ್ಲಿಕಲಿಯುವ ಮಕ್ಕಳು ಅದೃಷ್ಟವಂತರು. ಶಿಲ್ಪಿ ಕಾಡು ಕಲ್ಲುಕಟಿದು ಮೂರ್ತಿ ಮಾಡುವ ಕೆಲಸಕ್ಕಿಂತಲೂ ಚಂಚಲ ಮನಸ್ಸಿನ ಚಿತ್ತರಾದ ಮಕ್ಕಳನ್ನು ತಿದ್ದಿ ತೀಡಿ ವ್ಯಕ್ತಿತ್ವ ರೂಪಿಸುವ ಪ್ರಯಾಸಕರ. ಅಂತಹ ಕೆಲಸ ಗುರುಗಳು ಮಾಡುತ್ತಾರೆ ಎಂದರು.

ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೆಶಕ ಪಿ.ಎಚ್‌.ಅಮರಾವತಿ ಅಧ್ಯಕ್ಷತೆ ವಹಿಸಿದ್ದರು. ಎ.ಎಫ್‌. ಹಿರೇಮಠ ಮಾತನಾಡಿದರು.

ಎನ್‌.ವಿ. ಕಾಗಲಕರ್‌, ಎಸ್‌.ಕೆ. ಹವಳದ ಅನಿಸಿಕೆ ವ್ಯಕ್ತ ಪಡಿಸಿದರು. ಎ.ಎಫ್‌. ಹಿರೇಮಠ, ಬಿ.ಎಫ್‌. ಚೇಗರಡ್ಡಿ, ಎಸ್‌.ಎನ್‌. ಶಿವರೆಡ್ಡಿ, ಡಿ.ಜಿ. ಮುಗಳಿ, ವೈ.ಎ. ತೊಟಗಂಟಿ, ಎಸ್‌. ಎಚ್‌. ಮುಚಗಂಡಿ, ಪಿ.ಎಸ್‌. ತೋಟದ, ಕೆ.ಬಿ. ಪೂಜಾರ, ಎ.ಕೆ. ನಾಶಿ, ಸರ್ವಮಮಗಳಾ ನಾಶಿ, ವಿ.ಬಿ. ಮರದ, ಬಿ.ವಿ. ಮರದ, ಪ್ರಾ. ಜೆ.ಜೆ. ಕುದರಿ, ಎಲ್‌.ವಿ. ಜೋಶಿ, ಎ.ಎಸ್‌. ಪಾಟೀಲ, ಎನ್‌. ವಿ. ಮಹೇಂದ್ರಕರ್‌, ಎಸ್‌.ಎಸ್‌. ತಾರಿಹಾಳ, ಬಿ.ವಿ. ಅಯ್ಯನಗೌಡರ, ಆರ್‌.ಕೆ. ಮಾಳೋದೆ, ಎನ್‌.ಟಿ. ಶಿವಳ್ಳಿ, ವಿ.ಎಸ್‌. ನವಲಗುಂದ, ಎಸ್‌.ಎಸ್‌. ವಾಲಿ ಸನ್ಮಾನಿತರಾದರು.

ಕೆ.ಎ. ಬಳಿಗೇರ, ಕೆ.ಪಿ. ಕಾಜಗಾರ, ಬಿ.ಎ. ಸಜ್ಜನರ್‌, ಪ್ರಭಾಕರ್‌ ಘಾಟಿಗೆ, ಅಶೋಕ ಇಂಡಿ, ಕೆ.ಡಿ. ಕುಲಕರ್ಣಿ, ಎಚ್‌.ವಿ. ಬೋನೇರಿ, ಬಿ.ಜೆ. ಮಂತ್ರಿ, ಆರ್‌.ಬಿ. ಕಂದಗಲ್‌, ವೈ.ಎಂ. ಉಮತಾರ, ಎಸ್‌.ಎಂ. ಚೋಳಿನ, ಯಲ್ಲೂಸಾ ಡಮಾಮ, ಸಿದ್ದಪ್ಪ ಚುರ್ಚಿಹಾಳ, ಸತೀಶ ಕುಲಕರ್ಣಿ, ಎಸ್‌.ಜಿ. ಕುಲಕರ್ಣಿ, ಜಯಶ್ರೀ ಕೊರಧಾನ್ಯಮಠ, ಜಯಶ್ರೀ ಕುಂದರಗಿ, ಶಾಂತಾ ವಾಲಿ, ಉಮಾ ಘಾಟಿಗೆ, ಹೇಮಾ ಕೇಸರಿ, ವಿಠ್ಠುಬಾಯಿ ರಂಗ್ರೇಜಿ, ನಾಗಮ್ಮಾ ಕುಷ್ಠಗಿ, ಜಯಶ್ರೀ ರಾಯಬಾಗಿ, ಮುಕ್ತಾ ರಾಯಬಾಗಿ, ವಿಜಯ ಅಂಗಡಿ, ವೀರಣ್ಣಾ ಅಂಗಡಿ, ವೀರಣ್ಣಾ ಕೋಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ