ಆ್ಯಪ್ನಗರ

ಸಂತ್ರಸ್ತರ ಹಸುಗಳಿಗೆ ತಾತ್ಕಾಲಿಕ ವ್ಯವಸ್ಥೆ

ಗದಗ: ತಾಲೂಕಿನ ನರಸಾಪೂರದ ಮೃಡಗಿರಿ ಜಗದ್ಗುರು ಅನ್ನದಾನೀಶ್ವರ ಶಾಖಾ ತಪೋವನದಲ್ಲಿ ಪ್ರಾರಂಭಿಸಲಾದ ಗೋ ಶಾಲೆಯಲ್ಲಿ ನೆರೆ ಸಂತ್ರಸ್ತರ ಹಸುಗಳನ್ನು ಸಂರಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ತಮ್ಮ ಹಸುಗಳನ್ನು ಇಲ್ಲಿ ತಾತ್ಕಾಲಿಕವಾಗಿ ಆರೈಕೆಗೆ ಬಿಡಬಹುದಾಗಿದೆ.

Vijaya Karnataka 21 Aug 2019, 5:00 am
ಗದಗ: ತಾಲೂಕಿನ ನರಸಾಪೂರದ ಮೃಡಗಿರಿ ಜಗದ್ಗುರು ಅನ್ನದಾನೀಶ್ವರ ಶಾಖಾ ತಪೋವನದಲ್ಲಿ ಪ್ರಾರಂಭಿಸಲಾದ ಗೋ ಶಾಲೆಯಲ್ಲಿ ನೆರೆ ಸಂತ್ರಸ್ತರ ಹಸುಗಳನ್ನು ಸಂರಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ತಮ್ಮ ಹಸುಗಳನ್ನು ಇಲ್ಲಿ ತಾತ್ಕಾಲಿಕವಾಗಿ ಆರೈಕೆಗೆ ಬಿಡಬಹುದಾಗಿದೆ.
Vijaya Karnataka Web temporary arrangement for victims cows
ಸಂತ್ರಸ್ತರ ಹಸುಗಳಿಗೆ ತಾತ್ಕಾಲಿಕ ವ್ಯವಸ್ಥೆ


ಸಂತ್ರಸ್ತರು ತಮ್ಮ ಮನೆಗಳನ್ನು ಸರಿಪಡಿಸಿಕೊಂಡು ಸುಧಾರಿಸಿದ ನಂತರ ಹಸುಗಳನ್ನು ಮರಳಿ ಪಡೆದುಕೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕೂ ದೃತಿಗೆಡದೆ ಆತ್ಮವಿಶ್ವಾಸದೊಂದಿಗೆ ಜೀವನ ನಡೆಸಬೇಕು. ಅನ್ನದಾನೀಶ್ವರ ಸಂಸ್ಥಾನ ಮಠ ಮತ್ತು ಶಾಖಾ ಮಠಗಳು ನಿಮ್ಮ ಸಹಾಯಕ್ಕೆ ಇವೆ ಎಂದು ತಪಸ್ವಿ ವೀರೇಶ್ವರ ಶಿವಯೋಗಿ ಸ್ವಾಮೀಜಿ ತಿಳಿಸಿದ್ದಾರೆ. ಹಸು, ಜಾನುವಾರುಗಳಿಗೆ ಮೇವು, ಪಶು ಆಹಾರ ನೀಡಲಿಚ್ಚಿಸುವ ದಾನಿಗಳು ಶಾಖಾ ಮಠವನ್ನು ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ