ಆ್ಯಪ್ನಗರ

ಅಪಘಾತ ಮಾಜಿ ಯೋಧ ಸಾವು

ನರೇಗಲ್ಲ: ಗದಗ-ರೋಣ ರಾಷ್ಟ್ರೀಯ ಹೆದ್ದಾರಿಯಲ್ಲಿಗದ್ದಿಹಳ್ಳದ ಸಮಿಪ ಬುಧವಾರ ಸಂಜೆ ನಡೆದ ಬೈಕ್‌ ಅಪಘಾತದಲ್ಲಿಮಾಜಿ ಸೈನಿಕನೊಬ್ಬ ಮೃತಪಟ್ಟಿದ್ದಾರೆ. ನರೇಗಲ್ಲಸಮೀಪದ ಮಾರನಬಸರಿ ಗ್ರಾಮದ ಮಾಜಿ ಸೈನಿಕ ಆನಂದ ಶರಣಪ್ಪ ಗುತ್ತೆಪ್ಪನವರ(38) ಮೃತ ವ್ಯಕ್ತಿ. ಬೈಕ್‌ನೊಂದಿಗೆ ಗದಗ ಎನ್‌ಸಿಸಿ

Vijaya Karnataka 21 Mar 2020, 5:00 am
ನರೇಗಲ್ಲ: ಗದಗ-ರೋಣ ರಾಷ್ಟ್ರೀಯ ಹೆದ್ದಾರಿಯಲ್ಲಿಗದ್ದಿಹಳ್ಳದ ಸಮಿಪ ಬುಧವಾರ ಸಂಜೆ ನಡೆದ ಬೈಕ್‌ ಅಪಘಾತದಲ್ಲಿಮಾಜಿ ಸೈನಿಕನೊಬ್ಬ ಮೃತಪಟ್ಟಿದ್ದಾರೆ.
Vijaya Karnataka Web the accident was the death of a former soldier
ಅಪಘಾತ ಮಾಜಿ ಯೋಧ ಸಾವು

ನರೇಗಲ್ಲಸಮೀಪದ ಮಾರನಬಸರಿ ಗ್ರಾಮದ ಮಾಜಿ ಸೈನಿಕ ಆನಂದ ಶರಣಪ್ಪ ಗುತ್ತೆಪ್ಪನವರ(38) ಮೃತ ವ್ಯಕ್ತಿ. ಬೈಕ್‌ನೊಂದಿಗೆ ಗದಗ ಎನ್‌ಸಿಸಿ ಘಟಕದಲ್ಲಿಕರ್ತವ್ಯ ನಿರ್ವಹಿಸಿ ಮರಳಿ ಊರಿಗೆ ಬರುಗುವಾಗ ಗದ್ದಿ ಹಳ್ಳದ ಸಮೀಪ ಬೈಕ್‌ ಸ್ಕಿಡ್‌ ಆಗಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೆಮೃಪತಟ್ಟಿದ್ದಾರೆ. ಈ ಕುರಿತು ಗದಗ ನಗರದ ಸಂಚಾರಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮೃತರಿಗೆ ತಾಯಿ, ಪತ್ನಿ, ಇಬ್ಬರೂ ಹೆಣ್ಣು ಮಕ್ಕಳು ಇದ್ದಾರೆ. ಭಾರತೀಯ ಸೇನೆಯಲ್ಲಿ15 ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ಸದ್ಯ ಗದಗ ಎನ್‌ಸಿಸಿ ಘಟಕದಲ್ಲಿಅರೆಕಾಲಿಕ ವಾಹನ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಸೈನಿಕನ ಸಾವಿನ ಸುದ್ದಿ ತಿಳಿದು ಮಾರನಬಸರಿ ಗ್ರಾಮದಲ್ಲಿ ಮೌನ ಆವರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ