ಆ್ಯಪ್ನಗರ

ನೂತನ ಪದಾಧಿಕಾರಿಗಳ ಪದಗ್ರಹಣ ನಾಳೆ

ಗದಗ: ಇಲ್ಲಿಯ ಜಗದ್ಗುರು ಪಂಚಾಚಾರ್ಯ ವೇದಾಗಮ ಸಂಸ್ಕೃತ ಕಾಶೀ ಪಾಠಶಾಲೆಯಲ್ಲಿ ಜೂ.16 ರಂದು ಸಾಯಂಕಾಲ 6.30ಕ್ಕೆ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

Vijaya Karnataka 15 Jun 2019, 5:00 am
Vijaya Karnataka Web the appointment of new office bearers tomorrow
ನೂತನ ಪದಾಧಿಕಾರಿಗಳ ಪದಗ್ರಹಣ ನಾಳೆ
ಗದಗ: ಇಲ್ಲಿಯ ಜಗದ್ಗುರು ಪಂಚಾಚಾರ್ಯ ವೇದಾಗಮ ಸಂಸ್ಕೃತ ಕಾಶೀ ಪಾಠಶಾಲೆಯಲ್ಲಿ ಜೂ.16 ರಂದು ಸಾಯಂಕಾಲ 6.30ಕ್ಕೆ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಂಚಾಕ್ಷ ರ ಶಿವಾಚಾರ್ಯ ಸ್ವಾಮೀಜಿ, ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಮಂಜುನಾಥ ಅಬ್ಬಿಗೇರಿ ಅಧ್ಯಕ್ಷ ತೆ ವಹಿಸುವರು. ಬಸವರಾಜ ಕೊರ್ಲಹಳ್ಳಿ, ಬಸವರಾಜ ಶಾಬಾದಿಮಠ ಭಾಗವಹಿಸುವರು.

ಅಧ್ಯಕ್ಷ ಮಂಜುನಾಥ ಬೇಲೇ, ಮುಖ್ಯ ಘಟಕ, ಮಹಿಳಾ ಘಟಕ ಹಾಗೂ ಯುವ ಘಟಕಗಳ ಸರ್ವ ಪದಾಧಿಕಾರಿಗಳು ಶ್ರೀಗಳಿಂದ ಪದಗ್ರಹಣ ಪಡೆದುಕೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ.ಗುರುಮಠ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ