ಆ್ಯಪ್ನಗರ

ಸಾಲದ ಹೊರೆ:ರೈತ ಆತ್ಮಹತ್ಯೆ

ನರಗುಂದ: ಸಾಲದ ಹೊರೆ, ಕೈಕೊಟ್ಟ ಬೆಳೆಯಿಂದ ಮನನೊಂದ ರೈತನೊಬ್ಬ ದನದ ಕೊಟ್ಟಿಗೆಯಲ್ಲಿವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪಟ್ಟಣದ ದಂಡಾಪುರ 2ನೇ ಗಲ್ಲಿಯ ನಿವಾಸಿ ಶಿವಪ್ಪ ಮಾದೇವಪ್ಪ ಕವಡೆ(52) ಆತ್ಮಹತ್ಯೆ ಮಾಡಿಕೊಂಡ ರೈತ. ಸ್ಥಳೀಯ ಸಿಂಡಿಕೇಟ್‌

Vijaya Karnataka 14 Jan 2020, 5:00 am
ನರಗುಂದ: ಸಾಲದ ಹೊರೆ, ಕೈಕೊಟ್ಟ ಬೆಳೆಯಿಂದ ಮನನೊಂದ ರೈತನೊಬ್ಬ ದನದ ಕೊಟ್ಟಿಗೆಯಲ್ಲಿವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪಟ್ಟಣದ ದಂಡಾಪುರ 2ನೇ ಗಲ್ಲಿಯ ನಿವಾಸಿ ಶಿವಪ್ಪ ಮಾದೇವಪ್ಪ ಕವಡೆ(52) ಆತ್ಮಹತ್ಯೆ ಮಾಡಿಕೊಂಡ ರೈತ. ಸ್ಥಳೀಯ ಸಿಂಡಿಕೇಟ್‌ ಬ್ಯಾಂಕಿನಲ್ಲಿ3.50ಲಕ್ಷ ಸಾಲ ಹಾಗೂ ಕೈಗಡ ಸಾಲ ಇದ್ದು ಬೆಳೆದ ಬೆಳೆ ಬಾರದೆ ಸಾಲದ ತೀರಿಸಲಾಗದೆ ಮಾನಸಿಕವಾಗಿ ನೊಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ದನದ ಮನೆಯಲ್ಲಿಉಣ್ಣೆ ಔಷಧಿ ಕುಡಿದು ಸಾವನ್ನಪ್ಪಿದ್ದಾಗಿ ಮೃತನ ಮಗ ತುಕಾರಾಮ ದೂರು ನೀಡಿದ್ದು, ನರಗುಂದ ಠಾಣೆಯಲ್ಲಿದೂರು ದಾಖಲಾಗಿದೆ.
Vijaya Karnataka Web the burden of debt farmer suicide
ಸಾಲದ ಹೊರೆ:ರೈತ ಆತ್ಮಹತ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ