ಆ್ಯಪ್ನಗರ

ರಾಘವೇಂದ್ರ ಸ್ವಾಮಿಗಳ ರಥೋತ್ಸವ

ಲಕ್ಷ್ಮೇಶ್ವರ : ಪಟ್ಟಣದ ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ಕೊನೆಯ ದಿನವಾದ ಭಾನುವಾರ ರಾಯರ ರಥೋತ್ಸವ ಕಾರ್ಯಕ್ರಮವು ಜರುಗಿತು. ಮೂರು ದಿನಗಳಿಂದ ಮಠದಲ್ಲಿ ಹೋಮ ಹವನಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Vijaya Karnataka 19 Aug 2019, 5:00 am
ಲಕ್ಷ್ಮೇಶ್ವರ : ಪಟ್ಟಣದ ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ಕೊನೆಯ ದಿನವಾದ ಭಾನುವಾರ ರಾಯರ ರಥೋತ್ಸವ ಕಾರ್ಯಕ್ರಮವು ಜರುಗಿತು. ಮೂರು ದಿನಗಳಿಂದ ಮಠದಲ್ಲಿ ಹೋಮ ಹವನಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Vijaya Karnataka Web GDG-H18-LXR1


ಮಠದ ಧರ್ಮದರ್ಶಿ ಗೋಪಾಲಾಚಾರ್ಯ ಹೊಂಬಳ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್‌, ವಿ.ಎಲ್‌.ಪೂಜಾರ, ಕೆ.ಎಸ್‌. ಕುಲಕರ್ಣಿ, ಎ.ಪಿ.ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲ ಕುಲಕರ್ಣಿ, ಬಿ.ಕೆ.ಕುಲಕರ್ಣಿ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ್‌, ಕಿರಣ ನವಲೆ, ಗಂಗಾಧರ ಗೋಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಗುರುನಾಥಗೌಡ ಪಾಟೀಲ, ಕೆ.ಎಸ್‌.ಕುಲಕರ್ಣಿ(ತಂಗೋಡ) ರಾಘವೇಂದ್ರ ಗೊಗ್ಗಿ, ಕೃಷ್ಣ ಕುಲಕರ್ಣಿ, ಅನಿಲ ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ.ಪ್ರಸನ್ನ ಕುಲಕರ್ಣಿ, ನಿಂಗಪ್ಪ ತಹಸೀಲ್ದಾರ, ಮಂಜುನಾಥ ಒಂಟಿ, ಪರುತಪ್ಪ ಶಿರಹಟ್ಟಿ, ಡಾ.ಸಿ.ವ್ಹಿ.ಕೆರಿಮನಿ, ಪ್ರಾಣೇಶ ಬೆಳ್ಳಟ್ಟಿ, ರಮೇಶ ತೊರಗಲ್‌, ಡಿ.ಪಿ.ಹೇಮಾದ್ರಿ, ಶಿವಣ್ಣ ಸವಣೂರ, ದೃವ ಬೆಟಗೇರಿ, ವ್ಯಾಪಾರಿ, ರಾಯಚೂರ, ಗಂಗಾಧರ ಹಳ್ಳಿಕೇರಿ, ಮಂಜುನಾಥ ಒಂಟಿ, ವ್ಯಾಪಾರಿ, ಆನಂದ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ