ಆ್ಯಪ್ನಗರ

ಕಾಂಗ್ರೆಸ್‌ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ

ಗದಗ : ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಅಗೌರವ ತಂದಿದೆ. ಸಂವಿಧಾನ ಗೌರವಿಸದ ನಾಯಕರು ದೇಶಕ್ಕೆ ಬೇಕಿಲ್ಲ ಎಂದು ಬಿಜೆಪಿ ಯುವ ನಾಯಕ ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.

Vijaya Karnataka 27 Jun 2019, 5:00 am
ಗದಗ : ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಅಗೌರವ ತಂದಿದೆ. ಸಂವಿಧಾನ ಗೌರವಿಸದ ನಾಯಕರು ದೇಶಕ್ಕೆ ಬೇಕಿಲ್ಲ ಎಂದು ಬಿಜೆಪಿ ಯುವ ನಾಯಕ ಅನಿಲ ಮೆಣಸಿನಕಾಯಿ ತಿಳಿಸಿದ್ದಾರೆ.
Vijaya Karnataka Web the congress statement is anti democratic
ಕಾಂಗ್ರೆಸ್‌ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ


ಈ ಕುರಿತು ಪ್ರಕಟಣೆ ನೀಡಿರುವ ಅವರು, ಇಂದಿರಾ ಗಾಂಧಿ ಪರಿಶುದ್ಧರು, ಮೋದಿ ಅಶುದ್ಧರು ಎನ್ನುವುದಾದರೆ ದೇಶದ ಜನ ಎರಡನೇ ಬಾರಿ ಬಿಜೆಪಿ ಏಕೆ ಮತ ಹಾಕುತ್ತಿದ್ದರು ಎನ್ನುವುದನ್ನು ಕಾಂಗ್ರೆಸ್‌ ನಾಯಕರು ಅವಲೋಕನ ಮಾಡಿಕೊಳ್ಳಲಿ. ದೇಶದ ಜನ ಬಿಜೆಪಿ ದೇಶ ಮುನ್ನಡೆಸಲು ಸಮರ್ಥ ಪಕ್ಷ ಎಂದು ಜನಾದೇಶ ನೀಡಿದೆ. ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ