ಆ್ಯಪ್ನಗರ

ದೋಣಿಯಲ್ಲಿ ಬಿದ್ದು ಮಗು ಸಾವು

ಗಜೇಂದ್ರಗಡ : ಸಮೀಪದ ಲಕ್ಕಲಕಟ್ಟಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ಮನೆ ಮುಂದಿನ ದೋಣಿಯಲ್ಲಿ ಬಿದ್ದು ಅಸು ನೀಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.

Vijaya Karnataka 27 Oct 2018, 5:00 am
ಗಜೇಂದ್ರಗಡ : ಸಮೀಪದ ಲಕ್ಕಲಕಟ್ಟಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ಮನೆ ಮುಂದಿನ ದೋಣಿಯಲ್ಲಿ ಬಿದ್ದು ಅಸು ನೀಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web the death of a child falling off the boat
ದೋಣಿಯಲ್ಲಿ ಬಿದ್ದು ಮಗು ಸಾವು


ಗ್ರಾಮದ ವರುಣ ಮುದಕಪ್ಪ ಬಾದರಿ(2) ಮೃತಪಟ್ಟ ದುದೈರ್‍ವಿ. ತಂದೆ ದುಡಿಯಲು ಬೇರೆ ಊರಿಗೆ ತೆರಳಿದ್ದಾರೆ. ತಾಯಿ ಮನೆ ಒಳಗೆ ಇದ್ದಾಗ ಮನೆ ಮುಂದೆ ಆಟ ಆಡುವಾಗ 10 ಕೊಡ ನೀರಿನಿಂದ ತುಂಬಿದ್ದ ದೊಣಿಯಲ್ಲಿ ಮಗು ಬಿದ್ದು ಸಾವನ್ನಪ್ಪಿದ್ದೆ. ಗಜೇಂದ್ರಗಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಾಗ ಮೃತ ಪಟ್ಟ ಬಗ್ಗೆ ವೈದ್ಯರು ದೃಢ ಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ