ಗದಗ: ಬೆಟಗೇರಿಯ ಸೇವಾಭಾರತಿ ಟ್ರಸ್ಟ್ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪ್ರಗತಿಯನ್ನು ಅವಲೋಕಿಸಿದರು.
ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಭಾರತಿ ಶೆಟ್ಟರ, ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಸುಭಾಸ ಬಬಲಾದಿ ಪ್ರಾ.ಮಾರುತಿ ಕಟ್ಟಿಮನಿ, ಮಂಜುನಾಥ ಚನ್ನಪ್ಪನವರ, ಉಮಾಕಾಂತ ಮೇರವಾಡೆ, ಸಿ.ಎಸ್.ಬೊಮ್ಮನಹಳ್ಳಿ, ರಾಜು ಖಟವಟೆ, ಸುಧಾಕರಜೀ, ಟಿ.ಎಸ್.ಜಮಾದಾರ ಶ್ರೀಧರ ಉಡುಪಿ, ಲಲಿತಾ ಮೇಹರವಾಡೆ, ನಾಗವೇಣಿ ಕಟ್ಟಿಮನಿ, ಉಮಾ ಚನ್ನಪ್ಪನವರ ಇದ್ದರು.
ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಭಾರತಿ ಶೆಟ್ಟರ, ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಸುಭಾಸ ಬಬಲಾದಿ ಪ್ರಾ.ಮಾರುತಿ ಕಟ್ಟಿಮನಿ, ಮಂಜುನಾಥ ಚನ್ನಪ್ಪನವರ, ಉಮಾಕಾಂತ ಮೇರವಾಡೆ, ಸಿ.ಎಸ್.ಬೊಮ್ಮನಹಳ್ಳಿ, ರಾಜು ಖಟವಟೆ, ಸುಧಾಕರಜೀ, ಟಿ.ಎಸ್.ಜಮಾದಾರ ಶ್ರೀಧರ ಉಡುಪಿ, ಲಲಿತಾ ಮೇಹರವಾಡೆ, ನಾಗವೇಣಿ ಕಟ್ಟಿಮನಿ, ಉಮಾ ಚನ್ನಪ್ಪನವರ ಇದ್ದರು.