ಆ್ಯಪ್ನಗರ

ತಂತಿ ಹರಿದು ಕೃಷಿಕ ಸಾವು

ಗದಗ: ಟ್ರ್ಯಾಕ್ಟರ್‌ನಿಂದ ಹೊಲ ಹರಗುತ್ತಿದ್ದಾಗ ವಿದ್ಯುತ್‌ ತಂತಿ ಹರಿದುಬಿದ್ದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.

Vijaya Karnataka 4 Nov 2019, 5:00 am
ಗದಗ: ಟ್ರ್ಯಾಕ್ಟರ್‌ನಿಂದ ಹೊಲ ಹರಗುತ್ತಿದ್ದಾಗ ವಿದ್ಯುತ್‌ ತಂತಿ ಹರಿದುಬಿದ್ದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web the farmers death by tearing the wire
ತಂತಿ ಹರಿದು ಕೃಷಿಕ ಸಾವು


ಶನಿವಾರ ಅಬ್ಬಿಗೇರಿ ಗ್ರಾಮದ ಗಂಗಾಧರ ಮಹದೇವಪ್ಪ ಕುಂಬಾರ (31) ಅವರು ಬೇರೊಬ್ಬರ ಜಮೀನಿಲ್ಲಿಟ್ರ್ಯಾಕ್ಟರ್‌ನಿಂದ ಹರಗುತ್ತಿದ್ದರು. ಆಕಸ್ಮಿಕವಾಗಿ ಹೊಲದಲ್ಲಿದ್ದ ವಿದ್ಯುತ್‌ ಕಂಬದ ತಂತಿ ಹರಿದು ಬಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಹೆಸ್ಕಾಂ ನೇರ ಕಾರಣ ಎಂದು ಮೃತ ಯುವಕನ ತಂದೆ ಮಹದೇವಪ್ಪ ಕುಂಬಾರ ನರೇಗಲ್‌ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ