ಗದಗ:ಗದಗ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಶೇ 62ರಷ್ಟು ಮಳೆ ಕೊರತೆಯಿಂದ 2.61 ಲಕ್ಷ ಹೆ.ಬೆಳೆಹಾನಿಯಾಗಿದೆ ಎಂದು ಕೇಂದ್ರ ಸರಕಾರದ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಮಾಹಿತಿ ಒದಗಿಸಿದರು.
ಅವರು ಬುಧವಾರ ಗದಗ ಪ್ರವಾಸಿ ಮಂದಿರದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯಲ್ಲಿ ಬೆಳೆಹಾನಿ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
2015ರಲ್ಲಿ 642 ಮಿಮೀ ಮಳೆಯಾಗಬೇಕಿತ್ತು. ಅದರಲ್ಲಿ 397 ಮಿಮೀ ಮಾತ್ರ ಮಳೆಯಾಗಿದೆ. ಜಿಲ್ಲೆಯಲ್ಲಿ 2011 ರಿಂದ ನಿರಂತರವಾಗಿ ಸರಾಸರಿ ವಾಡಿಕೆ ಮಳೆಗಿಂತ ( 641.6 ಮಿ.ಮೀ) ಕಡಿಮೆ ಮಳೆಯಾಗುತ್ತಿದೆ. 2011ರಲ್ಲಿ 475.3 ಮಿಮೀ 2012 ರಲ್ಲಿ 398.5 ಮಿಮೀ, 2013 ರಲ್ಲಿ 518.2 ಮಿಮೀ ಮಳೆಯಾಗಿದೆ. 2014 ರಲ್ಲಿ ಮಾತ್ರ ಮೇ, ಆಗಷ್ಟ್ನಲ್ಲಿ ಅಕಾಲಿಕ ಹೆಚ್ಚಿನ ಮಳೆಯಿಂದ 704.1 ಮಿಮೀ ಮಳೆ ಆಗಿತ್ತು. 2015 ರಲ್ಲಿ 396.7 ಮಿಮೀ ಮಾತ್ರ ಮಳೆಯಾಗಿದ್ದು , ಜಿಲ್ಲೆಯಲ್ಲಿ ನಿರಂತರ ಅನಾವಷ್ಟ್ಟಿಯಿಂದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ದಾಖಲೆ ಒದಗಿಸಿದರು.
ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಅಧಿಕಾರಿಗಳಾದ ಭಾರತೀಯ ಆಹಾರ ನಿಗಮದ ಉಪ ಮಹಾವ್ಯವಸ್ಥಾಪಕೆ. ಜಿ.ವಿಜಯಕುಮಾರ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ನರೇಶ ಕುಮಾರ ಹಾಗೂ ಕೇಂದ್ರ ಸರಕಾರ ನೀತಿ ಆಯೋಗದ ಸಂಶೋಧನಾ ಅಧಿಕಾರಿ ಡಾ.ಗಣೇಶ ರಾಮ ಗದಗ ಜಿಲ್ಲೆಯ ರೋಣ ಹಾಗೂ ಗದಗ ತಾಲೂಕುಗಳಲ್ಲಿ ಬರ ಪರಸ್ಥಿತಿ ಅವಲೋಕಿಸಿದರು.
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಹೊಂದಿದ್ದ 3.13 ಲಕ್ಷ ಹೆ.ಬಿತ್ತನೆ ಗುರಿ ಪೆಕಿ 2.92 ಲಕ್ಷ ಹೆ. ಬಿತ್ತನೆ ಮಾತ್ರ ಸಾಧ್ಯವಾಗಿತ್ತು. ಅದರಲ್ಲಿ 2.61 ಲಕ್ಷ ಹೆ. ಬೆಳೆ ಮಳೆ ಬರದೆ ಹಾನಿಗೊಳಗಾಗಿದೆ. ಜೋಳ 60,000 ಹೆ.ನಲ್ಲಿ ಹೊಂದಿದ್ದ ಬಿತ್ತನೆ ಗುರಿ ಪೆಕಿ 60.696 ಹೆ. ಬಿತ್ತನೆಯಾಗಿ 54,661 ಹೆ. ಬೆಳೆ ಹಾನಿಯಾಗಿದೆ. ಗೋಧಿ 25,000 ಹೆ. ಬಿತ್ತನೆ ಗುರಿ ಪೆಕಿ 13,482 ಹೆ.ನಲ್ಲಿ ಬಿತ್ತನೆಯಾಗಿ 11,595 ಹೆ. ಬೆಳೆ ಹಾನಿಯಾಗಿದೆ. ಹೆಸರು 1.40 ಲಕ್ಷ ಹೆ.ಬಿತ್ತನೆ ಗುರಿ ಪೆಕಿ 1.56 ಲಕ್ಷ ಹೆ. ಬಿತ್ತನೆಯಾಗಿ 1.41 ಲಕ್ಷ ಹೆ. ಬೆಳೆ ಹಾನಿಯಾಗಿದೆ. ಸೂರ್ಯಕಾಂತಿ 42,000 ಹೆ.ಬಿತ್ತನೆ ಗುರಿ ಪೆಕಿ 35,222ಹೆ.ನಲ್ಲಿ ಬಿತ್ತನೆಯಾಗಿ 30,136 ಹೆ. ಬೆಳೆ ಹಾನಿಯಾಗಿದೆ. ಜತ್ತಿ 38,000 ಹೆ.ಬಿತ್ತನೆ ಗುರಿ ಪೆಕಿ 21,000ಹೆ.ನಲ್ಲಿ ಬಿತ್ತನೆಯಾಗಿ 18,867 ಹೆ. ಬೆಳೆ ಹಾನಿಯಾಗಿದೆ ಎಂಬ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ನೀಡಿದರು.
ಸಾಲಬಾಧೆ, ಬೆಳೆಹಾನಿ ಮತ್ತಿತರ ತೊಂದರೆಗಳಿಂದ 2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಗದಗ ತಾಲೂಕಿನಲ್ಲಿ 08, ಮುಂಡರಗಿ ತಾಲೂಕಿನ 04 , ನರಗುಂದ ತಾಲೂಕಿನಲ್ಲಿ 02, ರೋಣ ತಾಲೂಕಿನಲ್ಲಿ 05 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 15 ರೆತರು ಸೇರಿದಂತೆ ಒಟ್ಟು 34 ರೆತರ ಆತ್ಮ ಹತ್ಯೆ ಪ್ರಕರಣಗಳು ವರದಿಯಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಗದಗ ತಾಲೂಕಿನಲ್ಲಿ 14, ಮುಂಡರಗಿ ತಾಲೂಕಿನಲ್ಲಿ 12, ನರಗುಂದ ತಾಲೂಕಿನಲ್ಲಿ 07, ರೋಣ ತಾಲೂಕಿನಲ್ಲಿ 06 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 08 ಸೇರಿದಂತೆ ಕುಡಿಯುವ ನೀರಿನ ಸಮಸ್ಯಾತ್ಮಕ 47 ಗ್ರಾಮಗಳನ್ನು ಗರುತಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯದ ಕ್ರಮ ಕೆಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಆಕಳು, ಎತ್ತು, ಎಮ್ಮೆಗಳು 2,03,644, 1.06,353 ಆಡುಗಳು, 2,59,047 ಕುರಿಗಳು ಹಾಗೂ 23,943 ಇತರ ಸಾಕು ಪ್ರಾಣಿಗಳಿವೆ. ಜಿಲ್ಲೆಯ ಬರ ಸಂದರ್ಭದಲ್ಲಿ ಮೇವು ಬ್ಯಾಂಕ್ಗಳ ಸ್ಥಾಪನೆಗೆ 2.20 ಕೋಟಿ ರೂ, ಗೋಶಾಲೆಗಳ ನಿರ್ವಹಣೆಗೆ 5 ಕೋಟಿ ಹಾಗೂ ಅವುಗಳ ಆರೋಗ್ಯ ನಿರ್ವಹಣೆಗೆ 50 ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರು.
ಜಿಲ್ಲೆಯ 1,74,00 ರೆತರ ಪೆಕಿ 1.08 ಲಕ್ಷ ರೆತರಿಗೆ ಈವರೆಗೆ ಆರ್ಟಿಜಿಎಸ್ ಮೂಲಕ 51.33 ಕೋ.ರೂ. ರೆತರಿಗೆ ಇನಪುಟ್ ಸಬ್ಸಿಡಿಯನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ನರೇಗಾದಡಿ ಜಿಲ್ಲೆಯಲ್ಲಿ 1,12, 482 ಕುಟುಂಬಗಳಿಗೆ ಉದ್ಯೋಗ ಖಾತ್ರಿ ಉದ್ಯೋಗ ಕಾರ್ಡ್ಗಳನ್ನು ನೀಡಲಾಗಿದೆ. ಒಟ್ಟು 22,4000 ಮಾನವ ದಿನಗಳನ್ನು ನಿರ್ಮಿಸುವ ಗುರಿ ಪೆಕಿ ಈ ವರೆಗೆ 7,91,171 ಮಾನವ ದಿನಗಳನ್ನು ಸಷ್ಟಿಸಲಾಗಿದ್ದು, 28.29 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ಅವರು ಬುಧವಾರ ಗದಗ ಪ್ರವಾಸಿ ಮಂದಿರದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯಲ್ಲಿ ಬೆಳೆಹಾನಿ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
2015ರಲ್ಲಿ 642 ಮಿಮೀ ಮಳೆಯಾಗಬೇಕಿತ್ತು. ಅದರಲ್ಲಿ 397 ಮಿಮೀ ಮಾತ್ರ ಮಳೆಯಾಗಿದೆ. ಜಿಲ್ಲೆಯಲ್ಲಿ 2011 ರಿಂದ ನಿರಂತರವಾಗಿ ಸರಾಸರಿ ವಾಡಿಕೆ ಮಳೆಗಿಂತ ( 641.6 ಮಿ.ಮೀ) ಕಡಿಮೆ ಮಳೆಯಾಗುತ್ತಿದೆ. 2011ರಲ್ಲಿ 475.3 ಮಿಮೀ 2012 ರಲ್ಲಿ 398.5 ಮಿಮೀ, 2013 ರಲ್ಲಿ 518.2 ಮಿಮೀ ಮಳೆಯಾಗಿದೆ. 2014 ರಲ್ಲಿ ಮಾತ್ರ ಮೇ, ಆಗಷ್ಟ್ನಲ್ಲಿ ಅಕಾಲಿಕ ಹೆಚ್ಚಿನ ಮಳೆಯಿಂದ 704.1 ಮಿಮೀ ಮಳೆ ಆಗಿತ್ತು. 2015 ರಲ್ಲಿ 396.7 ಮಿಮೀ ಮಾತ್ರ ಮಳೆಯಾಗಿದ್ದು , ಜಿಲ್ಲೆಯಲ್ಲಿ ನಿರಂತರ ಅನಾವಷ್ಟ್ಟಿಯಿಂದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ದಾಖಲೆ ಒದಗಿಸಿದರು.
ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಅಧಿಕಾರಿಗಳಾದ ಭಾರತೀಯ ಆಹಾರ ನಿಗಮದ ಉಪ ಮಹಾವ್ಯವಸ್ಥಾಪಕೆ. ಜಿ.ವಿಜಯಕುಮಾರ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ನರೇಶ ಕುಮಾರ ಹಾಗೂ ಕೇಂದ್ರ ಸರಕಾರ ನೀತಿ ಆಯೋಗದ ಸಂಶೋಧನಾ ಅಧಿಕಾರಿ ಡಾ.ಗಣೇಶ ರಾಮ ಗದಗ ಜಿಲ್ಲೆಯ ರೋಣ ಹಾಗೂ ಗದಗ ತಾಲೂಕುಗಳಲ್ಲಿ ಬರ ಪರಸ್ಥಿತಿ ಅವಲೋಕಿಸಿದರು.
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಹೊಂದಿದ್ದ 3.13 ಲಕ್ಷ ಹೆ.ಬಿತ್ತನೆ ಗುರಿ ಪೆಕಿ 2.92 ಲಕ್ಷ ಹೆ. ಬಿತ್ತನೆ ಮಾತ್ರ ಸಾಧ್ಯವಾಗಿತ್ತು. ಅದರಲ್ಲಿ 2.61 ಲಕ್ಷ ಹೆ. ಬೆಳೆ ಮಳೆ ಬರದೆ ಹಾನಿಗೊಳಗಾಗಿದೆ. ಜೋಳ 60,000 ಹೆ.ನಲ್ಲಿ ಹೊಂದಿದ್ದ ಬಿತ್ತನೆ ಗುರಿ ಪೆಕಿ 60.696 ಹೆ. ಬಿತ್ತನೆಯಾಗಿ 54,661 ಹೆ. ಬೆಳೆ ಹಾನಿಯಾಗಿದೆ. ಗೋಧಿ 25,000 ಹೆ. ಬಿತ್ತನೆ ಗುರಿ ಪೆಕಿ 13,482 ಹೆ.ನಲ್ಲಿ ಬಿತ್ತನೆಯಾಗಿ 11,595 ಹೆ. ಬೆಳೆ ಹಾನಿಯಾಗಿದೆ. ಹೆಸರು 1.40 ಲಕ್ಷ ಹೆ.ಬಿತ್ತನೆ ಗುರಿ ಪೆಕಿ 1.56 ಲಕ್ಷ ಹೆ. ಬಿತ್ತನೆಯಾಗಿ 1.41 ಲಕ್ಷ ಹೆ. ಬೆಳೆ ಹಾನಿಯಾಗಿದೆ. ಸೂರ್ಯಕಾಂತಿ 42,000 ಹೆ.ಬಿತ್ತನೆ ಗುರಿ ಪೆಕಿ 35,222ಹೆ.ನಲ್ಲಿ ಬಿತ್ತನೆಯಾಗಿ 30,136 ಹೆ. ಬೆಳೆ ಹಾನಿಯಾಗಿದೆ. ಜತ್ತಿ 38,000 ಹೆ.ಬಿತ್ತನೆ ಗುರಿ ಪೆಕಿ 21,000ಹೆ.ನಲ್ಲಿ ಬಿತ್ತನೆಯಾಗಿ 18,867 ಹೆ. ಬೆಳೆ ಹಾನಿಯಾಗಿದೆ ಎಂಬ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ನೀಡಿದರು.
ಸಾಲಬಾಧೆ, ಬೆಳೆಹಾನಿ ಮತ್ತಿತರ ತೊಂದರೆಗಳಿಂದ 2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಗದಗ ತಾಲೂಕಿನಲ್ಲಿ 08, ಮುಂಡರಗಿ ತಾಲೂಕಿನ 04 , ನರಗುಂದ ತಾಲೂಕಿನಲ್ಲಿ 02, ರೋಣ ತಾಲೂಕಿನಲ್ಲಿ 05 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 15 ರೆತರು ಸೇರಿದಂತೆ ಒಟ್ಟು 34 ರೆತರ ಆತ್ಮ ಹತ್ಯೆ ಪ್ರಕರಣಗಳು ವರದಿಯಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಗದಗ ತಾಲೂಕಿನಲ್ಲಿ 14, ಮುಂಡರಗಿ ತಾಲೂಕಿನಲ್ಲಿ 12, ನರಗುಂದ ತಾಲೂಕಿನಲ್ಲಿ 07, ರೋಣ ತಾಲೂಕಿನಲ್ಲಿ 06 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 08 ಸೇರಿದಂತೆ ಕುಡಿಯುವ ನೀರಿನ ಸಮಸ್ಯಾತ್ಮಕ 47 ಗ್ರಾಮಗಳನ್ನು ಗರುತಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯದ ಕ್ರಮ ಕೆಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಆಕಳು, ಎತ್ತು, ಎಮ್ಮೆಗಳು 2,03,644, 1.06,353 ಆಡುಗಳು, 2,59,047 ಕುರಿಗಳು ಹಾಗೂ 23,943 ಇತರ ಸಾಕು ಪ್ರಾಣಿಗಳಿವೆ. ಜಿಲ್ಲೆಯ ಬರ ಸಂದರ್ಭದಲ್ಲಿ ಮೇವು ಬ್ಯಾಂಕ್ಗಳ ಸ್ಥಾಪನೆಗೆ 2.20 ಕೋಟಿ ರೂ, ಗೋಶಾಲೆಗಳ ನಿರ್ವಹಣೆಗೆ 5 ಕೋಟಿ ಹಾಗೂ ಅವುಗಳ ಆರೋಗ್ಯ ನಿರ್ವಹಣೆಗೆ 50 ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರು.
ಜಿಲ್ಲೆಯ 1,74,00 ರೆತರ ಪೆಕಿ 1.08 ಲಕ್ಷ ರೆತರಿಗೆ ಈವರೆಗೆ ಆರ್ಟಿಜಿಎಸ್ ಮೂಲಕ 51.33 ಕೋ.ರೂ. ರೆತರಿಗೆ ಇನಪುಟ್ ಸಬ್ಸಿಡಿಯನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ನರೇಗಾದಡಿ ಜಿಲ್ಲೆಯಲ್ಲಿ 1,12, 482 ಕುಟುಂಬಗಳಿಗೆ ಉದ್ಯೋಗ ಖಾತ್ರಿ ಉದ್ಯೋಗ ಕಾರ್ಡ್ಗಳನ್ನು ನೀಡಲಾಗಿದೆ. ಒಟ್ಟು 22,4000 ಮಾನವ ದಿನಗಳನ್ನು ನಿರ್ಮಿಸುವ ಗುರಿ ಪೆಕಿ ಈ ವರೆಗೆ 7,91,171 ಮಾನವ ದಿನಗಳನ್ನು ಸಷ್ಟಿಸಲಾಗಿದ್ದು, 28.29 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.