ಆ್ಯಪ್ನಗರ

ಹಿರಿಯ ನಾಗರಿಕರ ಸಂಘದ ಮಾಸಿಕ ಸಭೆ ನಾಳೆ

ಗದಗ: ಇಲ್ಲಿಯ ಶಿವಾನಂದ ನಗರದ ಕಳಸಾಪೂರ ರಸ್ತೆಯಲ್ಲಿರುವ ಸಂಘದ ಸಮುದಾಯ ಭವನದಲ್ಲಿ ಏ.7 ರಂದು ಬೆಳಗ್ಗೆ 11ಕ್ಕೆ ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಮಾಸಿಕ ಸಭೆ ನಡೆಯಲಿದೆ.

Vijaya Karnataka 6 Apr 2019, 5:00 am
ಗದಗ: ಇಲ್ಲಿಯ ಶಿವಾನಂದ ನಗರದ ಕಳಸಾಪೂರ ರಸ್ತೆಯಲ್ಲಿರುವ ಸಂಘದ ಸಮುದಾಯ ಭವನದಲ್ಲಿ ಏ.7 ರಂದು ಬೆಳಗ್ಗೆ 11ಕ್ಕೆ ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಮಾಸಿಕ ಸಭೆ ನಡೆಯಲಿದೆ.
Vijaya Karnataka Web the monthly meeting of the senior citizens association is tomorrow
ಹಿರಿಯ ನಾಗರಿಕರ ಸಂಘದ ಮಾಸಿಕ ಸಭೆ ನಾಳೆ


ಸಂಘದ ಅಧ್ಯಕ್ಷ ಬಿ.ಬಿ.ಹೂಗಾರ ಅಧ್ಯಕ್ಷ ತೆ ವಹಿಸುವರು. ಜಿ.ಎಸ್‌.ಹಿರೇಮಠ, ಡಾ.ಬಾಳಿಹಳ್ಳಿಮಠ ದೇಹದಾನ ಕುರಿತು ಉಪನ್ಯಾಸ ನೀಡುವರು. ಸಂಘದ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಸರಕಾರದೊಂದಿಗೆ ಹೋರಾಡುವ ಕುರಿತು ಚರ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಬಿ.ಹೂಗಾರ, ಬಿ.ಎ.ವಸ್ತ್ರದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ