ಆ್ಯಪ್ನಗರ

ಕಂಚಿ ಬಸವೇಶ್ವರ ನೀಲಮ್ಮ ದೇವಿಯ ಮೆರವಣಿಗೆ

ಗದಗ: ಬೆಟಗೇರಿಯ ಕುರಟ್ಟಿ ಪೇಟೆಯಿಂದ ಕಂಚಿ ಬಸವೇಶ್ವರ ನೀಲಮ್ಮ ದೇವಿಯ ಮೆರವಣಿಗೆ ನಡೆಯಿತು. ಟ್ರಸ್ಟ್‌ ಕಮೀಟಿಯ ಅಧ್ಯಕ್ಷ ನಾಗಪ್ಪ ಕರಿಬಿಷ್ಠಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿಡೊಳ್ಳು ವಾದ್ಯಗಳೊಂದಿಗೆ ಸುಮಂಗಲೆಯರು ಆರತಿಯೊಂದಿಗೆ ಪ್ರಮುಖ ಬೀದಿಗಳಲ್ಲಿಮೆರವಣಿಗೆ ಸಾಗಿ ಕಿಲ್ಲಾಓಣಿ, ಈಶ್ವರ ದೇವಸ್ಥಾನ ತಲುಪಿತು.

Vijaya Karnataka 30 Jan 2020, 5:00 am
ಗದಗ: ಬೆಟಗೇರಿಯ ಕುರಟ್ಟಿ ಪೇಟೆಯಿಂದ ಕಂಚಿ ಬಸವೇಶ್ವರ ನೀಲಮ್ಮ ದೇವಿಯ ಮೆರವಣಿಗೆ ನಡೆಯಿತು. ಟ್ರಸ್ಟ್‌ ಕಮೀಟಿಯ ಅಧ್ಯಕ್ಷ ನಾಗಪ್ಪ ಕರಿಬಿಷ್ಠಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿಡೊಳ್ಳು ವಾದ್ಯಗಳೊಂದಿಗೆ ಸುಮಂಗಲೆಯರು ಆರತಿಯೊಂದಿಗೆ ಪ್ರಮುಖ ಬೀದಿಗಳಲ್ಲಿಮೆರವಣಿಗೆ ಸಾಗಿ ಕಿಲ್ಲಾಓಣಿ, ಈಶ್ವರ ದೇವಸ್ಥಾನ ತಲುಪಿತು.
Vijaya Karnataka Web the procession of goddess kanchi basaveshwara nilamma
ಕಂಚಿ ಬಸವೇಶ್ವರ ನೀಲಮ್ಮ ದೇವಿಯ ಮೆರವಣಿಗೆ


ಈಶಪ್ಪ ಮೂಲಿಮನಿ, ಮಹಾದೇವಪ್ಪ ಕರಿಬಿಷ್ಠಿ, ಮಹೇಶ ಕರಿಬಿಷ್ಠಿ, ಶೇಖಪ್ಪ ಕರಿಬಿಷ್ಠಿ, ಸಿದ್ದು ಹೆಳವಿ, ಮುದಕಪ್ಪ ಗಿಡ್ಡಮಲ್ಲನವರ, ಬಸವರಾಜ ಕರಿಬಿಷ್ಠಿ, ಮಲಕಾಜಪ್ಪ ಚಿಕ್ಕಣ್ಣವರ, ನಿಂಗಪ್ಪ ಕರಿಬಿಷ್ಠಿ (ಕನ್ಯಾಳ), ನಿಂಗಪ್ಪ ಗದಗಿನ, ಯೋಗಪ್ಪ ಕರಿಬಿಷ್ಠಿ, ದ್ರಾಕ್ಷಾಯಣಿ ಕರಿಬಿಷ್ಠಿ, ಮಹಿಳೆಯರು, ಮಕ್ಕಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ