ಆ್ಯಪ್ನಗರ

ಗುರುರಾಯರ ಆರಾಧನಾ ಮಹೋತ್ಸವ

ಗಜೇಂದ್ರಗಡ : ಸ್ಥಳೀಯ ಗಂಜಿಪೇಟೆಯ ಉಡುಪಿ ಪಲಿಮಾರುಮಠ ಸ್ವಾದೀನದ ಶ್ರೀ ರಾಘವೇಂದ್ರ ಮಠದಲ್ಲಿ ಗುರು ಜಗನ್ನಾಥ ದಾಸರ ಸೇವಾ ಸಮಿತಿಯಿಂದ 348ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಪೂರ್ವಾರಾಧನೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.

Vijaya Karnataka 17 Aug 2019, 5:00 am
ಗಜೇಂದ್ರಗಡ : ಸ್ಥಳೀಯ ಗಂಜಿಪೇಟೆಯ ಉಡುಪಿ ಪಲಿಮಾರುಮಠ ಸ್ವಾದೀನದ ಶ್ರೀ ರಾಘವೇಂದ್ರ ಮಠದಲ್ಲಿ ಗುರು ಜಗನ್ನಾಥ ದಾಸರ ಸೇವಾ ಸಮಿತಿಯಿಂದ 348ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಪೂರ್ವಾರಾಧನೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.
Vijaya Karnataka Web GDG-16GJD5


ಬೆಳಗ್ಗೆ ಗೋ ಪೂಜಾ, ಧ್ವಜಾರೋಹಣ ಹಾಗೂ ಧನಲಕ್ಷ್ಮಿ ಪೂಜೆ, ಸುಪ್ರಭಾತ, ಅಷ್ಟೋತ್ತರ, ರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಅಲಂಕಾರ, ಭಜನೆ, ಮಂಗಳಾರತಿ. ತೀರ್ಥ ಪ್ರಸಾದ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸಂಜೆ ಭೀಷ್ಮಾಸಾ ಬಾಕಳೆ ಅವರಿಂದ ರಾಯರ ಸ್ತೋತ್ರ ಕುರಿತು ಪ್ರವಚನ ನಡೆಯಿತು. ಶಿವಶಂಕ್ರಪ್ಪ ಮೇದಕೆರ ಗುರುಕರಣೆ ಉಪನ್ಯಾಸ ನೀಡಿದರು.

ವೆಂಕಟೇಶ ಶೆಟ್ಟರ್‌, ನಾಗರಾಜ ವೆರ್ಣೇಕರ್‌, ರಾಜೇಶ ಹೊರಪೇಟೆ, ರಮೇಶ ಯಂಕಚ್ಚಿ, ಮಹದೇವ ವೆರ್ಣೇಕರ್‌, ಈರಣ್ಣ ಉರವಕೊಡ, ವಿಜಯ ರಾಯಬಾಗಿ, ಸುರೇಂದ್ರ ರಾಯಬಾಗಿ, ವೆಂಕಟೇಶ ರಾಯಬಾಗಿ, ಶ್ರೀಧರ ರಾಯಬಾಗಿ, ಗಣೇಶ ರಾಯಬಾಗಿ, ಕುಬೇಂದ್ರ ಪವಾರ, ಲಕ್ಷ ್ಮಣ ಬಾಕಳೆ, ಶಿವಾಜಿ ಕರಕಿಕಟ್ಟಿ, ಶ್ರೀಕಾಂತ ದಲಭಂಜನ, ಜ್ಞಾನೇಶ್ವರ ಭಾಂಡೆಗೆ, ಶಾಮಣ್ಣ ವನ್ನಾಲ, ವೆಂಕಟೇಶ ರಾಚೋಳಿ, ಮಂಜುನಾಥ ಅರಸಿದ್ದಿ, ಬಾಬಣ್ಣ ಸೂರ್ಯವಂಶಿ, ವಿಶ್ವನಾಥ ಕುಷ್ಟಗಿ, ಆನಂದ ಚೆನ್ನಿ, ಮಾರುತೆಪ್ಪ ಕಲ್ಲೊಡ್ಡ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ