ಆ್ಯಪ್ನಗರ

ಇಂದು ಜಾನಪದ ಕಾರ್ಯಕ್ರಮ

ಗದಗ: ಜಿಲ್ಲಾಕನ್ನಡ ಜಾನಪದ ಪರಿಷತ್‌ ಹಾಗೂ ಡಾ. ಪಿ.ಜಿ.ಎ.ಎಸ್‌. ಸಮಿತಿಯ ಪಂ.ಪಂಚಾಕ್ಷರಿ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯದಲ್ಲಿಡಿ. 28ರಂದು ಬೆಳಗ್ಗೆ 11.30ಕ್ಕೆ ಪಿಪಿಜಿ ಬಿ.ಇಡ್‌ ಕಾಲೇಜಿನಲ್ಲಿವಿಕಾಸದೆಡೆಗೆ ಜಾನಪದ ಕಾರ್ಯಕ್ರಮ ನಡೆಯಲಿದೆ.

Vijaya Karnataka 28 Dec 2019, 5:00 am
ಗದಗ: ಜಿಲ್ಲಾಕನ್ನಡ ಜಾನಪದ ಪರಿಷತ್‌ ಹಾಗೂ ಡಾ. ಪಿ.ಜಿ.ಎ.ಎಸ್‌. ಸಮಿತಿಯ ಪಂ.ಪಂಚಾಕ್ಷರಿ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯದಲ್ಲಿಡಿ. 28ರಂದು ಬೆಳಗ್ಗೆ 11.30ಕ್ಕೆ ಪಿಪಿಜಿ ಬಿ.ಇಡ್‌ ಕಾಲೇಜಿನಲ್ಲಿವಿಕಾಸದೆಡೆಗೆ ಜಾನಪದ ಕಾರ್ಯಕ್ರಮ ನಡೆಯಲಿದೆ.
Vijaya Karnataka Web today is a folk event
ಇಂದು ಜಾನಪದ ಕಾರ್ಯಕ್ರಮ


ಸಾನ್ನಿಧ್ಯವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸುವರು. ಬಸವರಾಜಸ್ವಾಮಿ ಹಿಡ್ಕಿಮಠ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಜಾನಪದ ಪರಿಷತ್‌ ಅಧ್ಯಕ್ಷ ಶಾಂತಕುಮಾರ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಡಾ. ನಿಂಗು ಸೊಲಗಿ ಆಶಯ ನುಡಿಗಳನ್ನಾಡುವರು. ಪ್ರೊ. ಎ. ವೈ. ನವಲಗುಂದ ಉಪನ್ಯಾಸ ನೀಡುವರು.

ಮುಖ್ಯ ಅತಿಥಿಗಳಾಗಿ ಪಿ. ಸಿ. ಹಿರೇಮಠ, ಶಂಕರ ಹೂಗಾರ, ಡಾ. ಸಿ. ಲಿಂಗಾರೆಡ್ಡಿ, ಡಾ. ಬಿ. ಜಿ. ಹಿರೇಮಠ, ವಿ. ಎಸ್‌.ಹೊಸಮಠ, ಎಚ್‌.ಎಸ್‌. ಲಿಂಗದಾಳ, ವಿಜಯ ಕಿರೇಸೂರ, ಎಸ್‌. ಸಿ. ಹಂಪಿಮಠ, ಎನ್‌.ಎಂ. ಕಿಂದ್ರಿ, ಮುತ್ತು ಹಾಳಕೇರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ