ಆ್ಯಪ್ನಗರ

ಇಂದು ಜನಜಾಗೃತಿ ಧರ್ಮ ಸಭೆ

ನರೇಗಲ್ಲ : ಸಮೀಪದ ಅಬ್ಬಿಗೇರಿ ಹಿರೇಮಠದ ಲಿಂ.ವೀರಭದ್ರ ಶಿವಾಚಾರ್ಯರ 50ನೇ ಪುಣ್ಯಾರಾಧನೆ ಅಂಗವಾಗಿ ಜು.23ರಂದು ಬೆಳಗ್ಗೆ 6ಕ್ಕೆ ಗ್ರಾಮದ ಹಿರೇಮಠದಿಂದ ನೂತನ ಮಠಕ್ಕೆ ಸಕಲ ವಾದ್ಯಗಳೊಂದಿಗೆ ಪಾಲಿಕೆ ಉತ್ಸವ ನಡೆಯಲಿದೆ.

Vijaya Karnataka 23 Jul 2019, 5:00 am
ನರೇಗಲ್ಲ : ಸಮೀಪದ ಅಬ್ಬಿಗೇರಿ ಹಿರೇಮಠದ ಲಿಂ.ವೀರಭದ್ರ ಶಿವಾಚಾರ್ಯರ 50ನೇ ಪುಣ್ಯಾರಾಧನೆ ಅಂಗವಾಗಿ ಜು.23ರಂದು ಬೆಳಗ್ಗೆ 6ಕ್ಕೆ ಗ್ರಾಮದ ಹಿರೇಮಠದಿಂದ ನೂತನ ಮಠಕ್ಕೆ ಸಕಲ ವಾದ್ಯಗಳೊಂದಿಗೆ ಪಾಲಿಕೆ ಉತ್ಸವ ನಡೆಯಲಿದೆ.
Vijaya Karnataka Web today is a peoples religion meeting
ಇಂದು ಜನಜಾಗೃತಿ ಧರ್ಮ ಸಭೆ


ಬೆಳಗ್ಗೆ 11 ಕ್ಕೆ ಜನಜಾಗೃತಿ ಧರ್ಮ ಸಭೆ ಜರುಗಲಿದೆ. ಬಾಳೆಹೊನ್ನುರಿನ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸಮ್ಮುಖವನ್ನು ಅಬ್ಬಿಗೇರಿ ಹಿರೇಮಠದ ಸೋಮಶೇಖರ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ನರೇಗಲ್ಲ ಹಿರೇಮಠದ ಮಲ್ಲಿಕಾರ್ಚುನ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಸಗರ ನಾಗಠಾಣ ಹಿರೇಮಠದ ಸೋಮಶೇಖರ ಶಿವಾಚಾರ್ಯರು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು ವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ