ಆ್ಯಪ್ನಗರ

ನರಗುಂದಕ್ಕೆ ಇಂದು ತೇಜಶ್ವಿ ಸೂರ್ಯ

ನರಗುಂದ: ಬಾಗಲಕೋಟ ಲೋಕಸಭಾ ಚುನಾವಣಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಪರ ಪ್ರಚಾರಕ್ಕಾಗಿ ಶಾಸಕ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಏ.21 ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದೆ. ನಂತರ ಗಾಂಧಿ ಚೌಕ್‌ನಲ್ಲಿ ನಡೆಯುವ ಬಹಿರಂಗ ಸಮಾರಂಭಕ್ಕೆ ಬಿಜೆಪಿ ಯುವ ಸಂಘಟನಾ ಕಾರ್ಯದರ್ಶಿ ತೇಜಶ್ವಿ ಸೂರ್ಯ, ಹುಬ್ಬಳ್ಳಿಯ ಖ್ಯಾತ ವೈದ್ಯ ಮಹೇಶ ನಾಲವಾಡ ಆಗಮಿಸಲಿದ್ದಾರೆ.

Vijaya Karnataka 21 Apr 2019, 5:00 am
ನರಗುಂದ: ಬಾಗಲಕೋಟ ಲೋಕಸಭಾ ಚುನಾವಣಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಪರ ಪ್ರಚಾರಕ್ಕಾಗಿ ಶಾಸಕ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಏ.21 ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದಲ್ಲಿ ಬೃಹತ್‌ ರೋಡ್‌ ಶೋ ನಡೆಯಲಿದೆ. ನಂತರ ಗಾಂಧಿ ಚೌಕ್‌ನಲ್ಲಿ ನಡೆಯುವ ಬಹಿರಂಗ ಸಮಾರಂಭಕ್ಕೆ ಬಿಜೆಪಿ ಯುವ ಸಂಘಟನಾ ಕಾರ್ಯದರ್ಶಿ ತೇಜಶ್ವಿ ಸೂರ್ಯ, ಹುಬ್ಬಳ್ಳಿಯ ಖ್ಯಾತ ವೈದ್ಯ ಮಹೇಶ ನಾಲವಾಡ ಆಗಮಿಸಲಿದ್ದಾರೆ.
Vijaya Karnataka Web today is tejaswi surya to narangunda
ನರಗುಂದಕ್ಕೆ ಇಂದು ತೇಜಶ್ವಿ ಸೂರ್ಯ


ನಗರದ ದಂಡಾಪೂರ ಉಡಚಾಪರಮೇಶ್ವರಿ ದೇವಸ್ಥಾನದಿಂದ ರೋಡ್‌ ಶೋ ಆರಂಭವಾಗಿ ಗಾಂಧಿ ಚೌಕ್‌ವರೆಗೆ ಜರುಗಲಿದೆ. ನಂತರ ಗಾಂಧಿ ಚೌಕ್‌ನಲ್ಲಿ ಬಹಿರಂಗ ಸಮಾರಂಭ ಜರುಗಲಿದೆ. ಸಮಾರಂಭದಲ್ಲಿ ಬಿಜೆಪಿ ಯುವ ಸಂಘಟನಾ ಕಾರ್ಯದರ್ಶಿ ತೇಜಶ್ವಿ ಸೂರ್ಯ, ಬಿಜೆಪಿ ಮುಖಂಡ ಡಾ.ಮಹೇಶ ನಾಲವಾಡ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಮತಯಾಚಿಸಲಿದ್ದು ಮತಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಯುವಕರು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜು ಮೆಣಸಗಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ