ಆ್ಯಪ್ನಗರ

ಇಂದು ಕಪ್ಪತ ಮಲ್ಲಯ್ಯನ ಜಾತ್ರೆ

ಡಂಬಳ : ಶರಣ, ಸಿದ್ದರ ತಪೋನಿಷ್ಠೆಯ ಶಕ್ತಿಯಿಂದ ಪರಮಪಾವನವಾದ ಕಪ್ಪತಗುಡ್ಡ ಶತಕೋಟಿ ಸಿದ್ದರಗಿರಿ ಎಂದೇ ಪ್ರಸಿದ್ದಿ ಪಡೆದಿದ್ದು ಗುಡ್ಡದ ಹೃದಯ ಭಾಗದಲ್ಲಿ ನೆಲೆಸಿರುವ ಕಪ್ಪತ ಮಲ್ಲಯ್ಯನ ಜಾತ್ರಾ ಮಹೋತ್ಸವ ನಿಮಿತ್ತ ಆ.22ರಂದು ಸಾಯಂಕಾಲ 5.30ಕ್ಕೆ ರಥೋತ್ಸವ ನಡೆಯಲಿದೆ.

Vijaya Karnataka 22 Aug 2019, 5:00 am
ಡಂಬಳ : ಶರಣ, ಸಿದ್ದರ ತಪೋನಿಷ್ಠೆಯ ಶಕ್ತಿಯಿಂದ ಪರಮಪಾವನವಾದ ಕಪ್ಪತಗುಡ್ಡ ಶತಕೋಟಿ ಸಿದ್ದರಗಿರಿ ಎಂದೇ ಪ್ರಸಿದ್ದಿ ಪಡೆದಿದ್ದು ಗುಡ್ಡದ ಹೃದಯ ಭಾಗದಲ್ಲಿ ನೆಲೆಸಿರುವ ಕಪ್ಪತ ಮಲ್ಲಯ್ಯನ ಜಾತ್ರಾ ಮಹೋತ್ಸವ ನಿಮಿತ್ತ ಆ.22ರಂದು ಸಾಯಂಕಾಲ 5.30ಕ್ಕೆ ರಥೋತ್ಸವ ನಡೆಯಲಿದೆ.
Vijaya Karnataka Web GDG-21DML3A
ಮದುಮಕ್ಕಳಾಗಿ ಕಪ್ಪತಮಲ್ಲೇಶ್ವರ ಹಾಗೂ ಭ್ರಮರಾಂಭದೇವಿ.


ನಾಡಿನ ವಿವಿಧ ಸಂತರ, ಶರಣರ ನೇತೃತ್ವದಲ್ಲಿ ಶ್ರೀ ಕಪ್ಪತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಭದೇವಿ ವಿವಾಹ ಮಹೋತ್ಸವ ನಂತರ ಸಾಯಂಕಾಲ 5.30ಕ್ಕೆ ರಥೋತ್ಸವ ನಡೆಯಲಿದೆ. ಜಾತ್ರೆ ನಿಮಿತ್ತ ಯಾತ್ರಿಕರಿಗೆ ಗದಗ, ಮುಂಡರಗಿ, ಶಿರಹಟ್ಟಿಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಧರ್ಮಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ