ಆ್ಯಪ್ನಗರ

ಇಂದು ಲಿಂ.ತೋಂಟದ ಶ್ರೀ ಪ್ರಥಮ ಪುಣ್ಯಸ್ಮರಣೆ

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಜ.ತೋಂಟದಾರ್ಯ ಮಠದಲ್ಲಿಅ. 6 ರಂದು ಬೆಳಗ್ಗೆ 10.30 ಕ್ಕೆ ಲಿಂ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಡಾ.ತೋಂಟದ ಸಿದ್ದಲಿಂಗ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜ.ಡಾ.ತೋಂಟದ ಸಿದ್ಧರಾಮ ಸ್ವಾಮಿಗಳ ಸಾನ್ನಿಧ್ಯದಲ್ಲಿಜರುಗಲಿದೆ.

Vijaya Karnataka 6 Oct 2019, 5:00 am
ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಜ.ತೋಂಟದಾರ್ಯ ಮಠದಲ್ಲಿಅ. 6 ರಂದು ಬೆಳಗ್ಗೆ 10.30 ಕ್ಕೆ ಲಿಂ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಹಾಗೂ ಡಾ.ತೋಂಟದ ಸಿದ್ದಲಿಂಗ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜ.ಡಾ.ತೋಂಟದ ಸಿದ್ಧರಾಮ ಸ್ವಾಮಿಗಳ ಸಾನ್ನಿಧ್ಯದಲ್ಲಿಜರುಗಲಿದೆ.
Vijaya Karnataka Web today is the first commemoration of sri tontada
ಇಂದು ಲಿಂ.ತೋಂಟದ ಶ್ರೀ ಪ್ರಥಮ ಪುಣ್ಯಸ್ಮರಣೆ


ಮುಂಡರಗಿ -ಬೈಲೂರ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು, ಬೈರನಟ್ಟಿ ಶಾಂತಲಿಂಗ ಸ್ವಾಮಿಗಳು ಸಮ್ಮುಖದಲ್ಲಿಆಶುಕವಿ, ಪುರಾಣಕರ್ತ ಬೆಟಗೇರಿಯ ರಾಮಣ್ಣ ಬ್ಯಾಟಿ ಪ್ರಶಸ್ತಿ ಸ್ವೀಕರಿಸುವರು. ದೊಡ್ಡಬಳ್ಳಾಪೂರದ ಖ್ಯಾತ ವೈಜ್ಞಾನಿಕ ಚಿಂತಕ ಡಾ.ಹುಲಿಕಲ್‌ ನಟರಾಜ ಮುಖ್ಯ ಅತಿಥಿಗಳಾಗಿರುವರು.

6 ರಂದು ಬೆಳಿಗ್ಗೆ ಡಂಬಳ ಪ್ರಮುಖ ಬೀದಿಗಳಲ್ಲಿಪೂಜ್ಯರ ಭಾವಚಿತ್ರ ಮೆರವಣಿಗೆ ನಡೆಯುತ್ತದೆ ಎಂದು ಸದ್ಭಕ್ತ ಮಂಡಳಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ