ಆ್ಯಪ್ನಗರ

ಇಂದು ಶರಣೆ ಸತ್ಯಕ್ಕನ ಸ್ಮರಣೆ

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಫೆ.10ರಂದು ತೋಂಟದಾರ್ಯ ಮಠದಲ್ಲಿ2471ನೇ ಶಿವಾನುಭವದಲ್ಲಿಶರಣೆ ಸತ್ಯಕ್ಕನ ಕುರಿತು ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ.ಡಾ.ತೋಂಟದ ಸಿದ್ಧರಾಮ ಶ್ರೀ ಸಾನ್ನಿಧ್ಯ ವಹಿಸುವರು. ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿಯ

Vijaya Karnataka 10 Feb 2020, 5:00 am
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿಫೆ.10ರಂದು ತೋಂಟದಾರ್ಯ ಮಠದಲ್ಲಿ2471ನೇ ಶಿವಾನುಭವದಲ್ಲಿಶರಣೆ ಸತ್ಯಕ್ಕನ ಕುರಿತು ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ.ಡಾ.ತೋಂಟದ ಸಿದ್ಧರಾಮ ಶ್ರೀ ಸಾನ್ನಿಧ್ಯ ವಹಿಸುವರು. ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿಯ ಶಾಂತಲಿಂಗ ಶ್ರೀ ಸಮ್ಮುಖ ವಹಿಸುವರು. ಶರಣೆ ಸತ್ಯಕ್ಕನ ವಚನಸಾರ ವಿಷಯವಾಗಿ ಚಿಕ್ಕನರಗುಂದ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಕುಲಕರ್ಣಿ ಉಪನ್ಯಾಸ ನೀಡಲಿದ್ದಾರೆ.
Vijaya Karnataka Web today is the memory of refuge
ಇಂದು ಶರಣೆ ಸತ್ಯಕ್ಕನ ಸ್ಮರಣೆ


ಪೂಜಾ ಹಿರೇಮಠ ಇವರಿಂದ ವಚನ ಸಂಗೀತ ಜರುಗಲಿದೆ. ಧರ್ಮಗ್ರಂಥ ಪಠಣವನ್ನು ನಂದಿನಿ ಮಹೇಶ ಪಾರ್ವತಿಮಠ, ವಚನ ಚಿಂತನೆಯನ್ನು ಇಂದಿರಾ ಅಶೋಕ ಆಸಂಗಿ ನೆರವೇರಿಸುವರು ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಚೇರ್ಮನ್‌ ವಿವೇಕಾನಂದಗೌಡ ಪಾಟೀಲ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ