ಆ್ಯಪ್ನಗರ

ಇಂದು ವಾರದ ಸಾಹಿತ್ಯ ಚಿಂತನ

ಗದಗ: ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ನಡೆಸುವ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮ ಆ. 31ರಂದು ಸಂಜೆ 5.30ಕ್ಕೆ ಕಬ್ಬಿಗರ ಕೂಟ ಸಾಹಿತ್ಯ ಭವನದಲ್ಲಿಜರುಗಲಿದೆ.

Vijaya Karnataka 31 Aug 2019, 5:00 am
ಗದಗ: ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ನಡೆಸುವ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮ ಆ. 31ರಂದು ಸಂಜೆ 5.30ಕ್ಕೆ ಕಬ್ಬಿಗರ ಕೂಟ ಸಾಹಿತ್ಯ ಭವನದಲ್ಲಿಜರುಗಲಿದೆ.
Vijaya Karnataka Web today is weekly literary thinking
ಇಂದು ವಾರದ ಸಾಹಿತ್ಯ ಚಿಂತನ


ಜಿಲ್ಲಾಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈರಣ್ಣ ಮಾದರ ಅವರು ಡಾ. ಆರ್‌ ಸಿ ಹಿರೇಮಠರ ಬದುಕು ಮತ್ತು ಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ. ಲಿಂಗನಗೌಡ ಪಾಟೀಲ ಕವನ ವಾಚಿಸಲಿದ್ದಾರೆ.

ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮಕ್ಕೆ ಎಲ್ಲಸಾಹಿತಿಗಳು, ಬರಹಗಾರರು, ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಆಜೀವ ಸದಸ್ಯರು ಆಗಮಿಸಬೇಕೆಂದು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ