ಆ್ಯಪ್ನಗರ

ಇಂದು ಸಾಯಿ ಜ್ಞಾನಯೋಗಾಶ್ರಮ ಲೋಕಾರ್ಪಣೆ

ಗದಗ: ಶಿರಡಿ ಸಾಯಿಬಾಬಾರ ಸಮಾಧಿ ಶತಮಾನೋತ್ಸವದ ಅಂಗವಾಗಿ ಮೇ 12 ರಂದು ಬೆಳಗ್ಗೆ 10.30ಕ್ಕೆ ಕಳಸಾಪೂರ ರಸ್ತೆಯ, ವಿಶ್ವೇಶ್ವರಯ್ಯ ಬಡಾವಣೆಯ ಇಂಡಿಯನ್‌ ಬ್ಯಾಂಕ್‌ ಎದುರುಗಡೆ ಇರುವ ಶ್ರೀ ಸಾಯಿ ಜ್ಞಾನಯೋಗಾಶ್ರಮ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

Vijaya Karnataka 12 May 2019, 5:00 am
ಗದಗ: ಶಿರಡಿ ಸಾಯಿಬಾಬಾರ ಸಮಾಧಿ ಶತಮಾನೋತ್ಸವದ ಅಂಗವಾಗಿ ಮೇ 12 ರಂದು ಬೆಳಗ್ಗೆ 10.30ಕ್ಕೆ ಕಳಸಾಪೂರ ರಸ್ತೆಯ, ವಿಶ್ವೇಶ್ವರಯ್ಯ ಬಡಾವಣೆಯ ಇಂಡಿಯನ್‌ ಬ್ಯಾಂಕ್‌ ಎದುರುಗಡೆ ಇರುವ ಶ್ರೀ ಸಾಯಿ ಜ್ಞಾನಯೋಗಾಶ್ರಮ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
Vijaya Karnataka Web today the sai jnanayoga shrine
ಇಂದು ಸಾಯಿ ಜ್ಞಾನಯೋಗಾಶ್ರಮ ಲೋಕಾರ್ಪಣೆ


ಮಣಕವಾಡದ ಶ್ರೀ ಗುರು ಅನ್ನದಾನೇಶ್ವರ ದೇವ ಮಂದಿರ ಮಹಾಮಠದ ಅಭಿನಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಸಾಯಿ ಮಂದಿರ ಅಧ್ಯಕ್ಷ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ ಅಧ್ಯಕ್ಷ ತೆ ವಹಿಸುವರು. ನಿವೃತ್ತ ನ್ಯಾಯಾಧೀಶ ಮಹಿಪಾಲ ದೇಸಾಯಿ, ಶಿರಡಿ ಸಂಸ್ಥಾನದ ಗಣಪತಿಜೀ ಕೋತೆಪಾಟೀಲ, ಕಾಟಾಪೂರ ಸಾಯಿ ಮಂದಿರದ ಅಧ್ಯಕ್ಷ ಶ್ರೀಕಾಂತ ಮಲ್ಲೂರ, ಸಾಯಿ ಮಂದಿರದ ಮಾಜಿ ಅಧ್ಯಕ್ಷ ಗಂಗಣ್ಣ ಕೋಟಿ ಆಗಮಿಸುವರು. ವಿ.ವಿ.ಹಿರೇಮಠ ಅವರ ವಿರಚಿತ ಶ್ರೀ ಶಿರಡಿ ಸಾಯಿ ಪ್ರಸಾದ ಕವನ ಸಂಕಲನ ಬಿಡುಗಡೆಯಾಗಲಿದೆ ಎಂದು ಶಿರಡಿ ಸಾಯಿಬಾಬಾ ಸತ್ಸಂಗ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ