ಆ್ಯಪ್ನಗರ

ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ನಾಳೆ

ಗದಗ: ನಗರದ ಹಾಳಕೇರಿ ಮಠದ ಹತ್ತಿರವಿರುವ ಮೃತ್ಯುಂಜಯ ಬಸವರಾಜ ಸಂಶಿ ಅವರ ನಿವಾಸದಲ್ಲಿ ಜು.22 ರಂದು ಸಾಯಂಕಾಲ 6ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಶಹರ ಘಟಕದಿಂದ ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

Vijaya Karnataka 21 Jul 2019, 5:00 am
ಗದಗ: ನಗರದ ಹಾಳಕೇರಿ ಮಠದ ಹತ್ತಿರವಿರುವ ಮೃತ್ಯುಂಜಯ ಬಸವರಾಜ ಸಂಶಿ ಅವರ ನಿವಾಸದಲ್ಲಿ ಜು.22 ರಂದು ಸಾಯಂಕಾಲ 6ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಶಹರ ಘಟಕದಿಂದ ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
Vijaya Karnataka Web tomorrow at homecoming
ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ನಾಳೆ


ಮಂಜುಳಾ ಅಕ್ಕಿ ಮಹಿಳೆ ಮತ್ತು ಸಮಾಜ ಕುರಿತು ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಆಗಮಿಸುವರು. ಕಸಾಪ ಶಹರ ಘಟಕದ ಉಪಾಧ್ಯಕ್ಷ ಜಿ.ಪಿ.ಕಟ್ಟಿಮನಿ ಅಧ್ಯಕ್ಷ ತೆ ವಹಿಸುವರು. ಗಾನ ವಿದೂಷಿ ದೀಪ್ತಿ ಪಾಠಕ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕ ಎಸ್‌.ಜಿ.ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ