ಗದಗ: ನಗರದ ಹಾಳಕೇರಿ ಮಠದ ಹತ್ತಿರವಿರುವ ಮೃತ್ಯುಂಜಯ ಬಸವರಾಜ ಸಂಶಿ ಅವರ ನಿವಾಸದಲ್ಲಿ ಜು.22 ರಂದು ಸಾಯಂಕಾಲ 6ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಶಹರ ಘಟಕದಿಂದ ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ಮಂಜುಳಾ ಅಕ್ಕಿ ಮಹಿಳೆ ಮತ್ತು ಸಮಾಜ ಕುರಿತು ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಆಗಮಿಸುವರು. ಕಸಾಪ ಶಹರ ಘಟಕದ ಉಪಾಧ್ಯಕ್ಷ ಜಿ.ಪಿ.ಕಟ್ಟಿಮನಿ ಅಧ್ಯಕ್ಷ ತೆ ವಹಿಸುವರು. ಗಾನ ವಿದೂಷಿ ದೀಪ್ತಿ ಪಾಠಕ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕ ಎಸ್.ಜಿ.ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜುಳಾ ಅಕ್ಕಿ ಮಹಿಳೆ ಮತ್ತು ಸಮಾಜ ಕುರಿತು ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಆಗಮಿಸುವರು. ಕಸಾಪ ಶಹರ ಘಟಕದ ಉಪಾಧ್ಯಕ್ಷ ಜಿ.ಪಿ.ಕಟ್ಟಿಮನಿ ಅಧ್ಯಕ್ಷ ತೆ ವಹಿಸುವರು. ಗಾನ ವಿದೂಷಿ ದೀಪ್ತಿ ಪಾಠಕ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕ ಎಸ್.ಜಿ.ಚವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.