ಆ್ಯಪ್ನಗರ

ನಾಳೆ ಶಿವಾನುಭವ ಗೋಷ್ಠಿ

ಗದಗ: ನಗರದ ಅಡವೀಂದ್ರ ಸ್ವಾಮಿಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿಸೆ. 3 ರಂದು ಸಂಜೆ 6.30 ಕ್ಕೆ 287ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶಿವಾನುಭವ ಗೋಷ್ಠಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

Vijaya Karnataka 2 Sep 2019, 5:00 am
ಗದಗ: ನಗರದ ಅಡವೀಂದ್ರ ಸ್ವಾಮಿಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿಸೆ. 3 ರಂದು ಸಂಜೆ 6.30 ಕ್ಕೆ 287ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶಿವಾನುಭವ ಗೋಷ್ಠಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
Vijaya Karnataka Web tomorrows shinobhu concert
ನಾಳೆ ಶಿವಾನುಭವ ಗೋಷ್ಠಿ


ಸಾನ್ನಿಧ್ಯವನ್ನು ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮಿಗಳು, ಸಮ್ಮುಖವನ್ನು ಮಠದ ಧರ್ಮದರ್ಶಿ ಶ್ರೀ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಅಧ್ಯಕ್ಷತೆಯನ್ನು ಶಿವಾನುಭವ ಸಮಿತಿ ಅಧ್ಯಕ್ಷ ನಿಂಗಪ್ಪ ಬಳಿಗಾರ ವಹಿಸುವರು.

ಡಿ.ವಿ.ಜೋಶಿ ಉಪನ್ಯಾಸ ನೀಡುವರು. ಬಿ.ವಿ.ಬಳ್ಳಾರಿ ಅವರನ್ನು ಸನ್ಮಾನಿಸಲಾಗುವುದು. ಮಾಸಿಕ ಶಿವಾನುಭವ ಸಮಿತಿ ನೂತನ ಅಧ್ಯಕ್ಷ ಐ.ಕೆ.ಬಲೂಚಗಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಂಡಿ, ಸಾಂಸ್ಕೃತಿಕ ಕಾರ್ಯದರ್ಶಿ ವಿ.ಎಂ. ಕುಂದ್ರಾಳಹಿರೇಮಠ, ಕೋಶಾಧ್ಯಕ್ಷ ಗುರುನಾಥ ಹೊಸಮನಿ ಅವರು ಪದಗ್ರಹಣ ಮಾಡಲಿದ್ದಾರೆ.ಭಕ್ತಿ ಸೇವೆಯನ್ನು ವಿ.ಎಸ್‌.ಉಪ್ಪಿನ, ನೀಲಪ್ಪ ಕಮತರ ವಹಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ