ಆ್ಯಪ್ನಗರ

ತೋಂಟದಾರ್ಯ ಜಾತ್ರೆ ಪದಾಧಿಕಾರಿಗಳು

ಕೊಣ್ಣೂರ :ಸಮೀಪದ ಶಿರೋಳ ತೊಂಟದಾರ್ಯಮಠದ ತೋಂಟದಾರ್ಯ ಜಾತ್ರೆ ಜ. 15, 16 ಮತ್ತು 17 ರಂದು ಜರುಗಲಿದ್ದು ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀ ಗುರುಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿನಡೆದ ಸಭೆಯಲ್ಲಿಅಧ್ಯಕ್ಷರಾಗಿ ಗುರಬಸಯ್ಯ ನಾಗಲೋಟಿಮಠ

Vijaya Karnataka 7 Jan 2020, 5:00 am
ಕೊಣ್ಣೂರ :ಸಮೀಪದ ಶಿರೋಳ ತೊಂಟದಾರ್ಯಮಠದ ತೋಂಟದಾರ್ಯ ಜಾತ್ರೆ ಜ. 15, 16 ಮತ್ತು 17 ರಂದು ಜರುಗಲಿದ್ದು ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀ ಗುರುಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿನಡೆದ ಸಭೆಯಲ್ಲಿಅಧ್ಯಕ್ಷರಾಗಿ ಗುರಬಸಯ್ಯ ನಾಗಲೋಟಿಮಠ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿರುಪಾಕ್ಷಪ್ಪ ಶೆಲ್ಲಿಕೇರಿ, ಕಾರ್ಯದರ್ಶಿಯಾಗಿ ಶ್ರೀಧರ ಶೀಪ್ರಿ ಸಹಕಾರ್ಯದರ್ಶಿಯಾಗಿ ಶರಣಪ್ಪ ಕುರುವಿನಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
Vijaya Karnataka Web tontadarya fair fair officers
ತೋಂಟದಾರ್ಯ ಜಾತ್ರೆ ಪದಾಧಿಕಾರಿಗಳು


ಜಾತ್ರೆ ಅಂಗವಾಗಿ ಪ್ರಭಾಕರ ಉಳ್ಳಾಗಡ್ಡಿ ಅವರಿಂದ 'ಸದ್ಗುರು ಸಿದ್ಧಾರೂಡ' ಚರಿತಾಮೃತ ಪ್ರವಚನವು ಪ್ರತಿ ನಿತ್ಯ ಜರಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ