ಗದಗ: ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೆ.26ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 7.30ಕ್ಕೆ ನರಗುಂದ ತಲುಪುವರು. ಜಿಲ್ಲಾಪ್ರವಾಸ ಕೈಗೊಂಡು ನರಗುಂದದಲ್ಲಿವಾಸ್ತವ್ಯ ಮಾಡುವರು. ಸೆ. 27ರಂದು ಬೆಳಗ್ಗೆ 7ಕ್ಕೆ ವಿಜಯಪುರ ಜಿಲ್ಲೆಪ್ರವಾಸಕ್ಕೆ ತೆರಳುವರು. ರಾತ್ರಿ 9ಕ್ಕೆ ನರಗುಂದಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಸೆ. 28ರಂದು ಬೆಳಗ್ಗೆ 8.30ಕ್ಕೆ ಗದುಗಿಗೆ ಆಗಮಿಸಿ ಹುಲಕೊಟಿಯ ರಾಜರಾಜೇಶ್ವರಿ ಶಾಲಾ ಕಾರ್ಯಕ್ರಮದಲ್ಲಿಭಾಗವಹಿಸುವರು. ಸಾಯಂಕಾಲ 4ಕ್ಕೆ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ವಿಮಾನದಲ್ಲಿಬೆಂಗಳೂರಿಗೆ ತೆರಳುವರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಗದಗ: ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೆ.26ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 7.30ಕ್ಕೆ ನರಗುಂದ ತಲುಪುವರು. ಜಿಲ್ಲಾಪ್ರವಾಸ ಕೈಗೊಂಡು ನರಗುಂದದಲ್ಲಿವಾಸ್ತವ್ಯ ಮಾಡುವರು. ಸೆ. 27ರಂದು ಬೆಳಗ್ಗೆ 7ಕ್ಕೆ ವಿಜಯಪುರ ಜಿಲ್ಲೆಪ್ರವಾಸಕ್ಕೆ ತೆರಳುವರು. ರಾತ್ರಿ 9ಕ್ಕೆ ನರಗುಂದಕ್ಕೆ
Vijaya Karnataka 26 Sep 2019, 5:00 am