ಆ್ಯಪ್ನಗರ

ಇಲಾಖಾ ಅಧಿಕಾರಿಗೆ ತರಬೇತಿ

ಗದಗ: ತಾಲೂಕಿನ ಹುಲಕೋಟಿಯ ಕೆವಿಕೆ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಅಬ್ದುಲ್‌ ನಜೀರ್‌ ಸಾಭ್‌ ರಾಜ್ಯ ಗ್ರಾಮೀಣಾಬೀವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮೈಸೂರ್‌ ಹಾಗೂ ಹುಲಕೋಟಿಯ ಕೆವಿಕೆ ತರಬೇತಿ ಕೇಂದ್ರದ ಆಶ್ರಯದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸರಕಾರದ ಪಂಚತಂತ್ರ ತಂತ್ರಾಂಶದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

Vijaya Karnataka 22 Aug 2019, 5:00 am
ಗದಗ: ತಾಲೂಕಿನ ಹುಲಕೋಟಿಯ ಕೆವಿಕೆ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಅಬ್ದುಲ್‌ ನಜೀರ್‌ ಸಾಭ್‌ ರಾಜ್ಯ ಗ್ರಾಮೀಣಾಬೀವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮೈಸೂರ್‌ ಹಾಗೂ ಹುಲಕೋಟಿಯ ಕೆವಿಕೆ ತರಬೇತಿ ಕೇಂದ್ರದ ಆಶ್ರಯದಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸರಕಾರದ ಪಂಚತಂತ್ರ ತಂತ್ರಾಂಶದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
Vijaya Karnataka Web training for departmental officer
ಇಲಾಖಾ ಅಧಿಕಾರಿಗೆ ತರಬೇತಿ


ಎಚ್‌ ಪರಸಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲೋಹಿತ್‌, ಕೆವಿಕೆ ವ್ಯವಸ್ಥಾಪಕ ಜಕ್ಕನಗೌಡರ, ಸಂಯೋಜಕ ವೆಂಕಟೇಶ ಪಾಟೀಲ, ಸಿ.ಬಿ.ಪಲ್ಲೇದ್‌, ಟಿ.ಬಿ. ಗುಡ್ಡಿಮಠ, ಮಂಜುನಾಥ ಮುಧೋಳ, ಬಳ್ಳಾರಿ ಜಿಲ್ಲೆಯ ಶಿಬಿರಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ