ಆ್ಯಪ್ನಗರ

ಹೊಳೆಆಲೂರಿಗೆ ಪಲಾವ್‌ ,ನೀರು ಸಾಗಣೆ

ಗಜೇಂದ್ರಗಡ : ಸ್ಥಳೀಯ ಶ್ರೀ ಕಾಲಕಾಲೇಶ್ವರ ಲಾರಿ ಮತ್ತು ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಶನಿವಾರ ನೆರೆ ಪೀಡಿತ ಹೊಳೆಆಲೂರಿಗೆ 10 ಕ್ವಿಂಟಾಲ್‌ ಪಲಾವ್‌, ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌, ಬಾಟಲ್‌ 9 ಮಿನಿ ಲಾರಿಯಲ್ಲಿ ಸಾಗಿಸಲಾಯಿತು.

Vijaya Karnataka 11 Aug 2019, 5:00 am
ಗಜೇಂದ್ರಗಡ : ಸ್ಥಳೀಯ ಶ್ರೀ ಕಾಲಕಾಲೇಶ್ವರ ಲಾರಿ ಮತ್ತು ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಶನಿವಾರ ನೆರೆ ಪೀಡಿತ ಹೊಳೆಆಲೂರಿಗೆ 10 ಕ್ವಿಂಟಾಲ್‌ ಪಲಾವ್‌, ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌, ಬಾಟಲ್‌ 9 ಮಿನಿ ಲಾರಿಯಲ್ಲಿ ಸಾಗಿಸಲಾಯಿತು.
Vijaya Karnataka Web GDG-10GJD1
ಗಜೇಂದ್ರಗಡ ಶ್ರೀ ಕಾಲಕಾಲೇಶ್ವರ ಲಾರಿ ಮತ್ತು ಮಿನಿ ಲಾರಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಶನಿವಾರ ನೆರೆ ಪೀಡಿತ ಹೊಳೆಆಲೂರಿಗೆ 10 ಕ್ವಿಂಟಾಲ್‌ ಪಲಾವ್‌, ಶುದ್ಧ ಕುಡಿಯುವ ನೀರನ್ನು ಮಿನಿ ಲಾರಿಯಲ್ಲಿ ಹೆರಿಕೊಂಡು ಸಾಗಿಸಲಾಯಿತು.


ಪಂ. ಪುಟ್ಟರಾಜ ಗವಾಯಿಗಳ ನಿತ್ಯ ಅನ್ನ ಪ್ರಸಾದ ನಿಲಯದಲ್ಲಿ ತಯಾರಿಸಿದ ಆಹಾರ ಜತೆಗೆ ಸೇವಾಕರ್ತರು ತೆರಳಿದರು. ಸಂಘದ ಅಧ್ಯಕ್ಷ ಚಂಬಣ್ಣಾ ಚವಡಿ, ಎಸ್‌.ಎ. ದಿಂಡವಾಡ ಮಾತನಾಡಿದರು. ಈರಪ್ಪ ಮೊಹಿತೆ, ವೀರಪ್ಪ ಘೋರ್ಪಡೆ, ಪ್ರಕಾಶ ಕಿಲ್ಲೇದಾರ, ಯಲ್ಲಪ್ಪ ಘೋರ್ಪಡೆ, ಬಸವರಾಜ ಬಡಿಗೇರ, ಇಸ್ಮಾಯಿಲ್‌ ದಿಂಡೂರ, ಆಸೀಮ ಹಿರೇಹಾಳ, ಬಾಬು ಗೋಡೆಕಾರ, ಬಾಬು ಮುಜಾವರ, ಗೋಪಿನಾಥ ಭಾಂಡೆಗೆ, ಮಲ್ಲಿಕಾರ್ಜುನ ಸೊಟಬಸಪ್ಪನವರ, ಶಿವಪ್ಪ ಸಂಗನಾಳ, ಪ್ರಭು ಚವಡಿ, ದಸ್ತಗಿರಿಸಾಬ ಆದಾಪುರ, ಪ್ರಭು ಕಲಾಲ, ಮಾಬುಸಾಬ ಮದಾರಿ, ತೌಸಿಪ್‌ ಚಿನ್ನು, ಮಂಜುನಾತ ಸಂಕನೂರ, ಮುತ್ತು ಹರಪನಹಳ್ಳಿ, ಶರಣಪ್ಪ ದಿಂಡೂರ, ಅಮರೇಶ ಮಾರನಬಸರಿ ಇನ್ನಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ