ಆ್ಯಪ್ನಗರ

ಇಂದು ಪುತ್ಥಳಿ ಅನಾವರಣ

ಗದಗ: ತಾಲೂಕಿನ ಮಲಸಮುದ್ರ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿಸೆ. 1 ರಂದು ಬೆಳಗ್ಗೆ 11ಕ್ಕೆ ಬುದ್ಧ-ಬಸವ-ಆಂಬೇಡ್ಕರ ಪುತ್ಥಳಿ ಅನಾವರಣ ಹಾಗೂ ಮಲ್ಲಾಪೂರ ದಂಪತಿಗಳ ಸೇವಾ ನಿವೃತ್ತಿ ಹಾಗೂ ಸ್ಮರಣಾ ಸಮಾರಂಭ ನಡೆಯಲಿದೆ.

Vijaya Karnataka 1 Sep 2019, 5:00 am
ಗದಗ: ತಾಲೂಕಿನ ಮಲಸಮುದ್ರ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿಸೆ. 1 ರಂದು ಬೆಳಗ್ಗೆ 11ಕ್ಕೆ ಬುದ್ಧ-ಬಸವ-ಆಂಬೇಡ್ಕರ ಪುತ್ಥಳಿ ಅನಾವರಣ ಹಾಗೂ ಮಲ್ಲಾಪೂರ ದಂಪತಿಗಳ ಸೇವಾ ನಿವೃತ್ತಿ ಹಾಗೂ ಸ್ಮರಣಾ ಸಮಾರಂಭ ನಡೆಯಲಿದೆ.
Vijaya Karnataka Web unveiling today
ಇಂದು ಪುತ್ಥಳಿ ಅನಾವರಣ


ಪ್ರದೇಶ ಕಾಂಗ್ರೆಸ್‌ ಪರಿಶಿಷ್ಟ ಪಂಗಡ ರಾಜ್ಯಾಧ್ಯಕ್ಷ ಎಫ್‌.ಎಚ್‌.ಜಕ್ಕಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎ.ಎನ್‌.ನಾಗರಳ್ಳಿ ಅಧ್ಯಕ್ಷತೆ ವಹಿಸುವರು. ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಎಸ್‌.ರಘುವೀರ, ಅಂದಾನಪ್ಪ ವಡಗೇರ, ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಅರ್ಜುನ ಗೋಳಸಂಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಿಲ್ಲಾಧ್ಯಕ್ಷ ಬಸವರಾಜ ಕಡೇಮನಿ, ಸರೋಜನಿ ಕಡೇಮನಿ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ