ಆ್ಯಪ್ನಗರ

ಆಧಾರ್‌ ಸಂಖ್ಯೆ ಬಳಸಿ

ಗದಗ: ಸಾಲಿನ ವಿದ್ಯಾಸಿರಿ ಹಾಗೂ ಮೆಟ್ರಿಕ್‌ ನಂತರ ವಿದ್ಯಾರ್ಥಿ ವೇತನ ಕಾರ‍್ಯಕ್ರಮಗಳನ್ನು ಡಿಬಿಟಿ ಮುಖಾಂತರ ಅನುಷ್ಠಾನಗೊಳಿಸಲು ವಿದ್ಯಾರ್ಥಿಗಳಿಂದ ಆಧಾರ್‌ ಸಂಖ್ಯೆ ಬಳಕೆ ಒಪ್ಪಿಗೆಯನ್ನು ಭೌತಿಕವಾಗಿ ಪಡೆಯುವ ಅವಶ್ಯಕತೆಯಿರುತ್ತದೆ.

Vijaya Karnataka 13 Nov 2019, 5:00 am
ಗದಗ: ಸಾಲಿನ ವಿದ್ಯಾಸಿರಿ ಹಾಗೂ ಮೆಟ್ರಿಕ್‌ ನಂತರ ವಿದ್ಯಾರ್ಥಿ ವೇತನ ಕಾರ‍್ಯಕ್ರಮಗಳನ್ನು ಡಿಬಿಟಿ ಮುಖಾಂತರ ಅನುಷ್ಠಾನಗೊಳಿಸಲು ವಿದ್ಯಾರ್ಥಿಗಳಿಂದ ಆಧಾರ್‌ ಸಂಖ್ಯೆ ಬಳಕೆ ಒಪ್ಪಿಗೆಯನ್ನು ಭೌತಿಕವಾಗಿ ಪಡೆಯುವ ಅವಶ್ಯಕತೆಯಿರುತ್ತದೆ.
Vijaya Karnataka Web use aadhaar number
ಆಧಾರ್‌ ಸಂಖ್ಯೆ ಬಳಸಿ


ಆದ್ದರಿಂದ ಅರ್ಜಿ ಸಲ್ಲಿಸಿರುವ ಪ್ರತಿ ವಿದ್ಯಾರ್ಥಿಗಳಿಂದ ಆಧಾರ್‌ ಸಂಖ್ಯೆ ಬಳಕೆ ಒಪ್ಪಿಗೆ ಪತ್ರವನ್ನು ನ.13ರರೊಳಗೆ ಸಂಬಂಧಿಸಿದ ವಿದ್ಯಾ ಸಂಸ್ಥೆಗೆ ತಲುಪಿಸಲು ಜಿಲ್ಲಾಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದೂ. 08372-237414 ಸಂಪರ್ಕಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ