ಆ್ಯಪ್ನಗರ

ವಚನ ಶ್ರಾವಣದ ಮಂಗಲೋತ್ಸವ

ಗದಗ: ಇಲ್ಲಿಯ ಸಿದ್ಧಲಿಂಗ ನಗರದಲ್ಲಿನ ಬಸವಯೋಗ ಮಂದಿರ (ಬಸವೇಶ್ವರ ಪ್ರೌಢಶಾಲೆ ಆವರಣ) ದಲ್ಲಿ ಆ.26 ರಂದು ಸಂಜೆ 5.30ಕ್ಕೆ ಸಾಪ್ತಾಹಿಕ ವಚನ ಶ್ರಾವಣ ಮಂಗಲೋತ್ಸವ ನಡೆಯಲಿದೆ.

Vijaya Karnataka 25 Aug 2019, 5:00 am
ಗದಗ: ಇಲ್ಲಿಯ ಸಿದ್ಧಲಿಂಗ ನಗರದಲ್ಲಿನ ಬಸವಯೋಗ ಮಂದಿರ (ಬಸವೇಶ್ವರ ಪ್ರೌಢಶಾಲೆ ಆವರಣ) ದಲ್ಲಿ ಆ.26 ರಂದು ಸಂಜೆ 5.30ಕ್ಕೆ ಸಾಪ್ತಾಹಿಕ ವಚನ ಶ್ರಾವಣ ಮಂಗಲೋತ್ಸವ ನಡೆಯಲಿದೆ.
Vijaya Karnataka Web vachan shravan mangalotsava
ವಚನ ಶ್ರಾವಣದ ಮಂಗಲೋತ್ಸವ


ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳ ಸ್ಮಾರಕ ಯೋಗ ಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ನಡೆಸಿದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿಲ್ಪಾ ಪಾಟೀಲ, ಡಾ.ಎಸ್‌. ಕೆ. ಮ್ಯಾಗೇರಿ ಆಗಮಿಸುವರು. ಅನ್ನಪೂರ್ಣ ವರವಿ ದಾಸೋಹ ಸೇವೆ ಮತ್ತು ಅರುಣಾ ಇಂಗಳಳ್ಳಿ ಅತಿಥಿ ಸತ್ಕಾರ ಸೇವೆ ಸಲ್ಲಿಸುವರು ಎಂದು ಸಾಪ್ತಾಹಿಕ ವಚನ ಶ್ರಾವಣ ಸೇವಾ ಸಮಿತಿ ಅಧ್ಯP್ಷÜ ಡಾ.ಎಂ.ವಿ.ಐಹೊಳ್ಳಿ, ಕೆ.ಎಸ್‌. ಪಲ್ಲೇದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ