ಗದಗ: ಸ್ಥಳೀಯ ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನಗರದ ವಿಶೇಷ ಅಂಧ ಮಕ್ಕಳ ಸಂಗೀತ ಶಾಲೆಗೆ ದತ್ತ ಕಾರ್ಯ ನಿಮಿತ್ತ ಭೇಟಿ ನೀಡಿ ವ್ಯಕ್ತಿ ಅಧ್ಯಯನ ಮಾಡಿದರು. ಸಂಗೀತ ಶಾಲೆಯ ಸಹ ಶಿಕ್ಷಕ ಜಿ.ಆರ್.ಹಿರೇಮಠ, ಪ್ರಶಿಕ್ಷಣಾರ್ಥಿ ಗಿರಿಜಾ ಪುರದ, ನಜೀರ ಹೊಸಮನಿ, ವಿಜಯಲಕ್ಷಿತ್ರ್ಮ ಪಾಟೀಲ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಗೀತ ಶಾಲೆಯ ಮುಖ್ಯೋಪಾಧ್ಯಾಯ ಕೆ.ವಿ.ಮುದಲಾಪೂರ, ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಟಿ.ಎಫ್. ನದಾಫ್, ಉಪನ್ಯಾಸಕಿ ಎಸ್.ಎಲ್. ಹಿರೇಕೆರೂರ ಇದ್ದರು.
ಪ್ರಶಿಕ್ಷಣಾರ್ಥಿಗಳಿಂದ ವಿಶೇಷ ಮಕ್ಕಳ ಸಂಗೀತ ಶಾಲೆಗೆ ಭೇಟಿ
ಗದಗ: ಸ್ಥಳೀಯ ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನಗರದ ವಿಶೇಷ ಅಂಧ ಮಕ್ಕಳ ಸಂಗೀತ ಶಾಲೆಗೆ ದತ್ತ ಕಾರ್ಯ ನಿಮಿತ್ತ ಭೇಟಿ ನೀಡಿ ವ್ಯಕ್ತಿ ಅಧ್ಯಯನ ಮಾಡಿದರು. ಸಂಗೀತ ಶಾಲೆಯ ಸಹ ಶಿಕ್ಷಕ ಜಿ.ಆರ್.ಹಿರೇಮಠ, ಪ್ರಶಿಕ್ಷಣಾರ್ಥಿ ಗಿರಿಜಾ ಪುರದ, ನಜೀರ ಹೊಸಮನಿ, ವಿಜಯಲಕ್ಷಿತ್ರ್ಮ v
Vijaya Karnataka 18 Jan 2020, 5:00 am