ಆ್ಯಪ್ನಗರ

ಪ್ರಶಿಕ್ಷಣಾರ್ಥಿಗಳಿಂದ ವಿಶೇಷ ಮಕ್ಕಳ ಸಂಗೀತ ಶಾಲೆಗೆ ಭೇಟಿ

ಗದಗ: ಸ್ಥಳೀಯ ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನಗರದ ವಿಶೇಷ ಅಂಧ ಮಕ್ಕಳ ಸಂಗೀತ ಶಾಲೆಗೆ ದತ್ತ ಕಾರ್ಯ ನಿಮಿತ್ತ ಭೇಟಿ ನೀಡಿ ವ್ಯಕ್ತಿ ಅಧ್ಯಯನ ಮಾಡಿದರು. ಸಂಗೀತ ಶಾಲೆಯ ಸಹ ಶಿಕ್ಷಕ ಜಿ.ಆರ್‌.ಹಿರೇಮಠ, ಪ್ರಶಿಕ್ಷಣಾರ್ಥಿ ಗಿರಿಜಾ ಪುರದ, ನಜೀರ ಹೊಸಮನಿ, ವಿಜಯಲಕ್ಷಿತ್ರ್ಮ v

Vijaya Karnataka 18 Jan 2020, 5:00 am
ಗದಗ: ಸ್ಥಳೀಯ ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನಗರದ ವಿಶೇಷ ಅಂಧ ಮಕ್ಕಳ ಸಂಗೀತ ಶಾಲೆಗೆ ದತ್ತ ಕಾರ್ಯ ನಿಮಿತ್ತ ಭೇಟಿ ನೀಡಿ ವ್ಯಕ್ತಿ ಅಧ್ಯಯನ ಮಾಡಿದರು. ಸಂಗೀತ ಶಾಲೆಯ ಸಹ ಶಿಕ್ಷಕ ಜಿ.ಆರ್‌.ಹಿರೇಮಠ, ಪ್ರಶಿಕ್ಷಣಾರ್ಥಿ ಗಿರಿಜಾ ಪುರದ, ನಜೀರ ಹೊಸಮನಿ, ವಿಜಯಲಕ್ಷಿತ್ರ್ಮ ಪಾಟೀಲ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಗೀತ ಶಾಲೆಯ ಮುಖ್ಯೋಪಾಧ್ಯಾಯ ಕೆ.ವಿ.ಮುದಲಾಪೂರ, ಜ.ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಟಿ.ಎಫ್‌. ನದಾಫ್‌, ಉಪನ್ಯಾಸಕಿ ಎಸ್‌.ಎಲ್‌. ಹಿರೇಕೆರೂರ ಇದ್ದರು.
Vijaya Karnataka Web visitors to special childrens music school
ಪ್ರಶಿಕ್ಷಣಾರ್ಥಿಗಳಿಂದ ವಿಶೇಷ ಮಕ್ಕಳ ಸಂಗೀತ ಶಾಲೆಗೆ ಭೇಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ