ಆ್ಯಪ್ನಗರ

ವಚನ ದಿನ ಆಚರಣೆ ಇಂದು

ಗದಗ: ಇಲ್ಲಿಯ ಅಮರೇಶ್ವರ ನಗರದಲ್ಲಿರುವ ಚಂದ್ರಶೇಖರ ಗೊಲ್ಲರ ಅವರ ಮನೆಯಲ್ಲಿಆ.29 ರಂದು ಸಂಜೆ 5.30ಕ್ಕೆ ತಾಲೂಕು ಶರಣ ಸಾಹಿತ್ಯ ಪರಿಷತ್‌, ಬಸವದಳದ ಗದಗ-ಬೆಟಗೇರಿ ಆಶ್ರಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನದ ಅಂಗವಾಗಿ ವಚನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 29 Aug 2019, 5:00 am
ಗದಗ: ಇಲ್ಲಿಯ ಅಮರೇಶ್ವರ ನಗರದಲ್ಲಿರುವ ಚಂದ್ರಶೇಖರ ಗೊಲ್ಲರ ಅವರ ಮನೆಯಲ್ಲಿಆ.29 ರಂದು ಸಂಜೆ 5.30ಕ್ಕೆ ತಾಲೂಕು ಶರಣ ಸಾಹಿತ್ಯ ಪರಿಷತ್‌, ಬಸವದಳದ ಗದಗ-ಬೆಟಗೇರಿ ಆಶ್ರಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನದ ಅಂಗವಾಗಿ ವಚನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web vocation day celebration today
ವಚನ ದಿನ ಆಚರಣೆ ಇಂದು


ಅಧ್ಯP್ಷÜತೆ ವಿ.ಕೆ.ಕರೇಗೌಡ್ರ ವಹಿಸುವರು. ಡಾ.ಆರ್‌.ಎಸ್‌.ದಾನರಡ್ಡಿ ಉಪನ್ಯಾಸ ನೀಡುವರು. ಪ್ರೊ.ಬಿ.ಬಿ. ಪಾಟೀಲ ಮಾತನಾಡುವರು.ಗುರುನಾಥ ಹೊಸಮನಿ ಆಗಮಿಸುವರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯP್ಷÜ ಪ್ರಕಾಶ ಅಸುಂಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ