ಆ್ಯಪ್ನಗರ

ಮತದಾರ ನೊಂದಣಿಗೆ ಅವಕಾಶ

ಗದಗ: ಲೋಕಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಮಾತ್ರ ಮತದಾನ ಮಾಡಲು ಅವಕಾಶವಿರುತ್ತದೆ. ಅರ್ಹತೆಯಿದ್ದು ಮತದಾರ ಪಟ್ಟಿಯಲ್ಲಿ ನೊಂದಣಿ ಇರದವರಿಗಾಗಿ ಭಾರತ ಚುನಾವಣೆ ಆಯೋಗವು ಈಗಾಗಲೇ ಫೆ.23 ಹಾಗೂ 24ರಂದು ಹಾಗೂ ಮಾ.2 ಮತ್ತು 3ರಂದು ಮತಗಟ್ಟೆಗಳಲ್ಲಿ ವಿಶೇಷ ನೊಂದಣಿಗೆ ಅವಕಾಶ ಕಲ್ಪಿಸಿತ್ತು. ಇದರಡಿ ಈಗಾಗಲೇ

Vijaya Karnataka 3 Mar 2019, 5:00 am
ಗದಗ: ಲೋಕಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಮಾತ್ರ ಮತದಾನ ಮಾಡಲು ಅವಕಾಶವಿರುತ್ತದೆ. ಅರ್ಹತೆಯಿದ್ದು ಮತದಾರ ಪಟ್ಟಿಯಲ್ಲಿ ನೊಂದಣಿ ಇರದವರಿಗಾಗಿ ಭಾರತ ಚುನಾವಣೆ ಆಯೋಗವು ಈಗಾಗಲೇ ಫೆ.23 ಹಾಗೂ 24ರಂದು ಹಾಗೂ ಮಾ.2 ಮತ್ತು 3ರಂದು ಮತಗಟ್ಟೆಗಳಲ್ಲಿ ವಿಶೇಷ ನೊಂದಣಿಗೆ ಅವಕಾಶ ಕಲ್ಪಿಸಿತ್ತು. ಇದರಡಿ ಈಗಾಗಲೇ ನೊಂದಣಿ ಮಾಡಿದ್ದರೇ ಮತದಾರ ಪಟ್ಟಿಯಲ್ಲಿ ಹೆಸರು ಇರುವ ಕುರಿತು ಖಾತರಿಪಡಿಸಿಕೊಳ್ಳಲು, ದೋಷಗಳಿದ್ದಲ್ಲಿ ತಿದ್ದುಪಡಿಗೆ ಅಲ್ಲದೇ ಅರ್ಹತೆ ಇದ್ದು ಅದರಲ್ಲೂ ವಿಶೇಷವಾಗಿ ಯುವಜನರಿಗೆ ಹೆಸರು ನೊಂದಣಿ ಆಗದಿರುವವರಿಗೆ ಈ ದಿನಗಳಂದು ಮತಗಟ್ಟೆಗೆ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮಾ. 3 ರಂದು ವಿಶೇಷ ನೊಂದಣಿಗೆ ಇನ್ನೂ ಅವಕಾಶವಿದ್ದು ಅರ್ಹರು ಮತದಾರರು ಇದರ ಉಪಯೋಗ ಪಡೆಯಲು ಜಿಲ್ಲಾ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ ಸಮಿತಿಯ ಅಧ್ಯಕ್ಷ ಮಂಜುನಾಥ ಚವ್ಹಾಣ ತಿಳಿಸಿದ್ದಾರೆ.
Vijaya Karnataka Web voter registration is allowed
ಮತದಾರ ನೊಂದಣಿಗೆ ಅವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ