ಆ್ಯಪ್ನಗರ

ಅಮರೇಶ್ವರ ಕ್ಷೇತ್ರಕ್ಕೆ ಪಾದಯಾತ್ರೆ

ಗಜೇಂದ್ರಗಡ : ಸ್ಥಳೀಯ ನೂರಾರು ಭಕ್ತರು ಲಿಂಗಸೂರ ತಾಲೂಕು ಗುಡಗುಂಟಾ ಅಮರೇಶ್ವರ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಮಾಜದ ಮುಖಂಡ ಮಹಾಂತೇಶ ಮಳಗಿ ಮಾತನಾಡಿ, ಕುಷ್ಠಗಿ, ತೆಂಗುಂಟಿ, ಮುದೇನೂರ, ಮುದಗಲ್‌ ಮಾರ್ಗವಾಗಿ ಮರೇಶ್ವರ ಕ್ಷೇತ್ರಕ್ಕೆ ತೆರಳಲಾಗುವುದು ಎಂದರು.

Vijaya Karnataka 18 Mar 2019, 5:00 am
ಗಜೇಂದ್ರಗಡ : ಸ್ಥಳೀಯ ನೂರಾರು ಭಕ್ತರು ಲಿಂಗಸೂರ ತಾಲೂಕು ಗುಡಗುಂಟಾ ಅಮರೇಶ್ವರ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಾರಂಭಿಸಿದರು.
Vijaya Karnataka Web GDG-17GJD8
ಗಜೇಂದ್ರಗಡ ಭಕ್ತರು ಲಿಂಗಸೂರ ತಾಲೂಕು ಅಮರೇಶ್ವರ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಾರಂಭಿಸಿದರು.

ಬಣಜಿಗ ಕ್ಷೇಮಾಭಿವೃದ್ಧಿ ಸಮಾಜದ ಮುಖಂಡ ಮಹಾಂತೇಶ ಮಳಗಿ ಮಾತನಾಡಿ, ಕುಷ್ಠಗಿ, ತೆಂಗುಂಟಿ, ಮುದೇನೂರ, ಮುದಗಲ್‌ ಮಾರ್ಗವಾಗಿ ಮರೇಶ್ವರ ಕ್ಷೇತ್ರಕ್ಕೆ ತೆರಳಲಾಗುವುದು ಎಂದರು.

ಕವಿತಾ ಹೊಸಂಗಡಿ, ಅಮರಪ್ಪ ಯಲಬುಣಚಿ, ಅಂಬರೀಶ ಹೊಸಂಗಡಿ, ಅಶೋಕ ಹೊಸಂಗಡಿ, ಶಿವಕುಮಾರ ಯಲಬುಣಚಿ, ಜಗದೀಶ ಹೊಸಂಗಡಿ, ಮುತ್ತಣ್ಣಾ ಕೊಟಗಿ, ನಾಗರಾಜ ಹೊಸಂಗಡಿ, ಸಂಗಮೇಶ ಬಂಡಿಹಾಳ, ಅಶೋಕ ಹೊಸಂಗಡಿ ಇನ್ನಿತರು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ