ಆ್ಯಪ್ನಗರ

ನರಗುಂದದಲ್ಲಿ ವೇಮನ ಜಯಂತಿ

ನರಗುಂದ: ಇಲ್ಲಿನ ಸಾರಿಗೆ ಘಟಕದಲ್ಲಿವೇಮನ ಜಯಂತಿ ಅಂಗವಾಗಿ ವೇಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಘಟಕ ವ್ಯವಸ್ಥಾಪಕರು, ಸಾರಿಗೆ ಸಿಬ್ಬಂದಿ ವೇಮನ ಜಯಂತಿ ಆಚರಿಸಿದರು.

Vijaya Karnataka 20 Jan 2020, 5:02 pm
ನರಗುಂದ: ಇಲ್ಲಿನ ಸಾರಿಗೆ ಘಟಕದಲ್ಲಿವೇಮನ ಜಯಂತಿ ಅಂಗವಾಗಿ ವೇಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಘಟಕ ವ್ಯವಸ್ಥಾಪಕರು, ಸಾರಿಗೆ ಸಿಬ್ಬಂದಿ ವೇಮನ ಜಯಂತಿ ಆಚರಿಸಿದರು.
Vijaya Karnataka Web wayman jayanti in naragunda
ನರಗುಂದದಲ್ಲಿ ವೇಮನ ಜಯಂತಿ


ಘಟಕ ವ್ಯವಸ್ಥಾಪಕ ಅನೀಲಕುಮಾರ ಹಳ್ಳದ ಮಾತನಾಡಿ, ವೇಮನರ ಆದರ್ಶ ಅವರ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು. ಸಿ.ವಿ.ಬಸವರಡ್ಡಿ, ಆರ್‌.ಕೆ.ಧನ್ಯಾಳ, ಎಸ್‌.ಎಸ್‌.ಹರಕೊನಿ, ಸಿ.ಎನ್‌.ಬಸವರಡ್ಡಿ, ಜಿ.ಟಿ.ಪಾಟೀಲ, ಎಸ್‌.ಡಿ.ಚೌಡಿ, ಬಿ.ಎಫ್‌.ಮಾದನ್ನವರ, ಎಚ್‌.ಬಿ.ಮುಳ್ಳೂರ, ಜೆ.ವಿ.ಪಾಟೀಲ, ಎಚ್‌.ವಿ.ಪಾಟೀಲ, ಎನ್‌.ಎಂ.ಪಾಟೀಲ, ಎಂ.ಎಸ್‌.ಹಳೆಮನಿ, ನಾಗರಾಜ ತೋಟಗೇರ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ